ಬಹುಶಃ ನಿನ್ನನ್ನು ಸಂಕ್ರಾಂತಿಗೆ ಹೋಲಿಸಿದರೆ
ಯುಗಾದಿಗೆ ಬರಬಹುದು ಕೋಪ,
ಮಿನುಗುತಾರೆಗೆ ಹೋಲಿಸಿದರೆ
ಪೂರ್ಣಚಂದ್ರ ಮುನಿಸಿಕೊಳ್ಳಬಹುದು
ಪಾಪ...
ಅದೇನೇ ಇರ್ಲೀ ನನ್ನವಳೆದರು
ನೀ ಪೈಪೋಟಿಗಿಳಿಯದಿರು
ನಿನಗಾಗಬಹುದು ನಿನ್ನ ರೂಪದ
ಮೇಲೆ ಮನಸ್ತಾಪ, ಕಾರಣ
ನನ್ನವಳು ಕೋಟಿ ತಾರೆಗಳ
ಏಕಸ್ವರೂಪ....
ಎಮ್.ಎಸ್.ಭೋವಿ...✍️
.
.
.
ಅವಳಿಗಾಗಿ ಕಾಯುತಿದ್ದೆ
ನಾನು ಶಬರಿಯಂತೆ
ನೀ ಸಿಗಬೇಕಿತ್ತು ನನಗೆ ಸೀತೆಯಂತೆ
ಆದರೆ ಎನು ಮಾಡೋದು
ನಿನ್ನ ಗಂಡ ನಿನ್ನ ಹೊತ್ತೋದ
ರಾವಣನಂತೆ...
ಯುದ್ಧ ಮಾಡಿ ನಿನ್ನ ಪಡಿಬೇಕು
ಅಂದ್ರೆ ಇದು ರಾಮಾಯಣ
ಅಲ್ಲ ನಿಜ ಜೀವನ....
ಎಮ್.ಎಸ್.ಭೋವಿ...✍️
.
.
.
.
ನೀನೇ ಬೇಕು ಎಂಬ ಹಟವಿಲ
ನೀ ಇಲ್ಲದೆ ನಾ ಇರುವೆ ಎಂಬ ನಂಬಿಕೆಯು ಇಲ್ಲ......
ಆದರು ಒಂದು ಮತ್ತು ನೆನಪೀಠಿಕೋ ನೀ ಇಲ್ಲದೆ ನಾ ಏನು ಅಲ್ಲ......
ಮಂಕುತಿಮಾನ ಕಗದಂತೆ ನಮ್ಮ ನಮ್ಮದುಜೀವನವೇಲ.....
ಬಿಡಿಸಲಾಗದ ಸಂಬಂಧ ಅರಳದ ಅನುಬಂಧ
ನಾ ಮಾಡಬೇಕೆಂದುಕೊಂಡಿರುವೆ ನೀನ ಜೀವನ ಇನ್ನಷ್ಟು ಚಂದ ....
ಮತ್ತೊಂದು ಜನ್ಮವಿದ್ದರೆ
ಆ ಬ್ರಹ್ಮನಲ್ಲಿ ಕಾಡಿ ಬೇಡಿ
ನಿನ್ನ ಹೆಸರನ್ನ ನನ್ನ ಹಣೆಯಮೇಲೆ
ಬರೆಸಿಕೊಂಡು ಜನ್ಮ ತಾಳುವೆ..
ಅದರೆ...
ನಾನೇನು ದೈವ ಮಾನವನಲ್ಲ ಅಲ್ಲಾವೇ
ಎಲ್ಲವೂ ಮತ್ತೊಮ್ಮೆ ನೆನಪಾಗಲು
ಅದಕ್ಕಾಗಿಯೇ ನಿನ್ನನ್ನೇ ವರವಾಗಿ ಪಡೆದು
ಮತ್ತೊಮ್ಮೆ ಹೊಸದಾಗಿ ಪ್ರೀತಿಸುವೆ...
ಎಮ್.ಎಸ್.ಭೋವಿ...✍️
.
ತಪ್ಪನ್ನು ತೀಡಲು ಬೇಕು ಸ್ನೇಹ ಯೆಂಬ ಹೆಗಲು ನನಂದುಕೊಂಡೆ ಯನಗೆ ಧೋರಕಿತೋ ಆ ಹೆಗಲು ಯೇನೊ ಒಂದು ಅಹಂಕಾರವು ಆ ಯೆನ್ನಾ ಸ್ನೇಹಾಧೋಲು
ಕೊನೆಗೆ ದೊರಕಿದು ಬರಿ ಅರಳೋ ಮರಳು?
ಆದರು ಆ ಸ್ನೇಹದೊಳು ನನಗೇನೋ ವ್ಯಾಮೋಹ
ನವ ಸ್ನೇಹವ ಅರಸಿ ಹೋಗಿಹುದು ಆ ಸ್ನೇಹ ಅಧರು ಮನಧ ಪುಸ್ತಕದೊಳು ನಿನಗಿಹುದು ಅದೇ ಅದೇ ಜಾಗ.
ಕೃಷ್ಣೆ?