ನಿನ್ನ ಮರಿಯಲಾಗೆದೆ ನಿನ್ನ ಬಿಟ್ಟು ಇರೋಕೆ ಆಗದೆ ನನ್ ಮನಸ್ಸು
ನಿನ್ನನ್ನೇ ಕೋರಿದೆ,,
ಈ ಹೃದಯಕ್ಕೆ
ಬಂದು ಬಿಡು ಇಷ್ಟ ಇದ್ದರೆ ಇಲ್ಲವಾದರೆ ನಾನು ಒಟ್ಟಿಯಾಗಿ ಇರೋವೆ ನಿನ್ನ ಪ್ರೀತಿ ನ ಕಾಯುತ್ತ ನೀ
ಸಿಗೋವರೆಗೂ
ನನ್ನ ಪ್ರೀತೀ ನಿಷ್ಕಲ್ಮಶ ಪ್ರೀತಿಯಾದರೆ ಮತ್ತೊಂದು ಬಾರಿ ದೇವರು ನನ್ಗೆ ಜನ್ಮ ಕೊಟ್ಟರೆ ಆ ಲ್ಲಿಯೂ ನಿನ್ನ ಪ್ರೀತಿಗಾಗಿ ಕಾಯುತ್ತ ಇರುತ್ತೇನೆ
ಇಷ್ಟ ಇದ್ದಾರೆ ಹೇಳು ನಾನು ನಿನಗಾಗಿ ಈ ಪುಟ್ಟ ಬಡಪಾಯಿ ಮನಸ್ಸಿನಲ್ಲಿ ಪ್ರೀತಿಯ ಗುಡಿಸಲನ್ನೆ ಕಟ್ಟಿರುವೆ... ~ರವಿ ನಾಯಕ
ಏಕೋ ಕೆಲವು ದಿನಗಳಿಂದ
ನನ್ನ ಪುಟ್ಟ ಹೃದಯದಲ್ಲಿ
ಏನು ಕಸಿ ವಿಸಿಯ ಸದ್ದು
ಕೇಳಿ ಬರುತ್ತಿತ್ತು
ಹೃದಯಕ್ಕೆ ಎಲ್ಲೋ ಒಂದು ಚಿಕ್ಕ
ನೋವಿನ ಶಬ್ದ ಕೇಳಿ ಬಂತು
ಹೃದಯಕ್ಕೆ ಹುಟ್ಟಿದಾಗಿಂದ
ಎಷ್ಟು ನೋವಿನ ಶಬ್ದ ಕೇಳಿದ್ರೂ
ಕ್ಷಣ ಚಿಂತಿಸಿ ಸುಮ್ಮನಾಗುತಿತ್ತು
ಎಲ್ಲರೂ ತನ್ನವರು ಎಂದು
ಅಪ್ಪಿ ಮುದ್ದಾಡುತಿತ್ತು
ಈಗ ನನ್ನ ನೋವಿನ ಹೃದಯದ
ಶಬ್ದ ಚಿಂತೆ ಗೆಡೆಸಿ ಬಿಟ್ಟಿದೆ
ಕೆಲವೊಂದು ಕಪ್ಪುಚುಕ್ಕೆಗಳು
ಅಲ್ಲಲ್ಲಿ ಮನೆಮಾಡಿ
ಜೀವ ಹಿಂಡುತ್ತಾ ಇರುವಾಗ
ಮುಷ್ಟಿ ಎಷ್ಟು ಇರುವ ಚಿಕ್ಕ ಹೃದಯಕ್ಕೆ ಇಷ್ಟೊಂದು ಕಷ್ಟ ಕೊಟ್ಟವರು
ಯಾರು ಅಂತ ನನಗೆ ಇನ್ನೂ ತಿಳಿದಿಲ್ಲ
ಏನೇ ಇರಲಿ ನನ್ನ ವೈದ್ಯ ದೈವ
ಶ್ರೀ ಡಾಕ್ಟರ್ ಶರಣ ಮರುಜೀವ ನೀಡಿ,
ಎಚ್ಚರ ಅಂತ ಸಲಹೆ ಕೊಟ್ಟು
ಎದೆಯ ಮೇಲೆ ಕೈಯಾಡಿಸಿ,
ಮುಗುಳ್ನಗೆ ಮೂಡಿಸಿ ಮರುಜನ್ಮ
ನೀಡಿದ ಈ ಹೃದಯ ದೇವನಿಗೆ
ನನ್ನ ಪ್ರೀತಿಯ ಕೋಟಿ ಕೋಟಿ ನಮನಗಳು
ಈ ಹೃದಯದ ಇನ್ನೊಂದು ಹೆಸರೇ
ಹೃದಯದ ದೈವ ಡಾಕ್ಟರ್ ಶರಣ.
ಪ್ರೀತಿ ಎಂದೆಂದೂ ಪವಿತ್ರ
ಪ್ರೀತಿಸುವವರು ಎಂದಿನಂತೆ ವಿಚಿತ್ರ
ನಾನು ನಿನ್ನ ಪ್ರೀತಿಗೆ ಕೊಡುವೆ ಜೀವ....
ನಿನ್ ನನ್ನ ಬಿಟ್ಟು ಒಗುತಿರುವೆ ಯಾರಿಗೆ ಎಳಲ್ಲಿ ನನ್ನ ನೋವ....
ಮರಳಿ ಬಂದರು ಬಂದು ಬಿಡು ಗೆಳತಿ
ನೀನು ಬಂದ್ರೆ ನನ್ನಗೆ ಸಿಕ್ಕಂತೆ ಕೀರ್ತಿ
ಮನದಂಗಳದಿ ನೀವು ಪಡೆದು ಪೂಜಿಸಿದ ವೃತ್ತಿ,
ಸದಾ ಬಯಸುವುದು ನಿಮ್ಮಿಂದ ಕಲ್ಯಾಣ ಕಾರ್ಯಗಳ ಪಂಚಾಯ್ತಿಯ ಪ್ರಗತಿ.
ಭ್ರಾತೃತ್ವದ ದುಡಿಮೆಗೆ ಸಾಕ್ಷಿಯಾದ ನಿಮ್ಮ ಸಹಾನುಭೂತಿ ಸಹಕಾರ ತತ್ವ,
ಹಸಿರು ತುಂಬಿದ ಅಮೃತ ವನದಲ್ಲಿ
ಸಂಚರಿಸುವ ಜನರ ಹೃದಯಗಳು
ಪ್ರಶಾಂತತೆಯ ಸವಿಯ ಸವಿಯುತ
ಆಚರಿಸುತ್ತಿವೆ ಹಬ್ಬದ ಉತ್ಸವ.
ವಿಶ್ರಾಂತಿ ಬಯಸದ ನಿಮ್ಮ ಕಾಯಕ,
ಬಾನಂಗಳದಿ ಬೆಳಗುತಿದೆ
ಅಮೃತ ಗ್ರಾಮ ಪಂಚಾಯ್ತಿ ಎಂಬ ಹೆಸರಿನ ಫಲಕ.
ಸೂಕ್ಷ್ಮದಿ ಸಮಸ್ಯೆಯನರಿತು ಸರಳತೆಯಲ್ಲಿ ಜನಮನಕೆ ಸ್ಪಂದಿಸುವ ನಿಮ್ಮ ಸ್ನೇಹ ಸ್ವಭಾವ,
ಜನರ ಮನಗಳು ನೆನೆಯುವಂತೆ ಮಾಡಿದೆ ನೀವು ಕೊರತೆ ನೀಗಿಸಿರುವ ಕ್ಷಣವ.
ನಿಮ್ಮ ನೈಪುಣ್ಯತೆ ಜ್ಞಾನದಿಂದ ಗ್ರಾಮಗಳ ಸಮೃದ್ಧಿ ಗೊಳಿಸಲು ನೀವು ಕೈಗೊಂಡ ಕಾರ್ಯತಂತ್ರಗಳ ನೀತಿ,
ಸ್ಪೂರ್ತಿಯಾಗಿದೆ ನಮ್ಮೆಲ್ಲರಿಗೂ
ನಿಮ್ಮನ್ನ ಸರ್ಕಾರ ಆಮಂತ್ರಿಸಿರುವ ರಾಜ್ಯಮಟ್ಟದ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ.