ಈ ಜನ ಎಷ್ಟು
ಬುದ್ದಿವಂತರು ಅಂದ್ರೆ
ಅಳಬೇಕೋ
ನಗಬೇಕೋ ಒಂದು ಗೊತ್ತಿಲ್ಲ
ಆದ್ರೆ ಈ ಮೂರ್ಖ
ಮೂಢ ಅಂಧ ಭಕ್ತರನ್ನು
ನೋಡಿ ನೋಡಿ ದಿನವಿಡಿ
ನಕ್ಕು ನಕ್ಕು ಸಾಕಾಗುತ್ತೆ ಏಕೆಂದರೆ
ಹುಟ್ಟಿದ ಮೇಲೆ
ಸಾಯುತ್ತಿವೆ ಅಂತ ಗೊತ್ತಿದ್ದರೂ
ಕಲ್ಲನ್ನು ದೇವರೆಂದು
ಪೂಜಿಸಿ ಬಿದ್ದು ಬೇಡುವುದ ನಿಲ್ಲಿಸಲ್ಲ
ಅಪ್ಪಿ ತಪ್ಪಿ ಅಲ್ಲ
ಅವರು ಏನಿದ್ದರೂ ನಿಲ್ಲಿಸುವುದು
ಅವರ ಉಸಿರು ನಿಂತ ಮೇಲೆನೆ
ಓಟ್ಟಿನಲ್ಲಿ ಮೂಢರು ಅಂಧ ಭಕ್ತರು
ಹುಟ್ಟಿದ್ದು ವ್ಯರ್ಥವಾದರು
ಸೃಷ್ಟಿಸಿ ಹೋಗುವರು ಮತ್ತಷ್ಟು
ಮೂಢ ಜನಗಳನ್ನ ಸೃಷ್ಟಿಸಿ
ನಮ್ಮ ಕೈ ಕಾಲು
ಎಳೆದು ಬೀಳಿಸುವ
ನೂರಾರು ಸಾವಿರಾರು
ಜನರ ಮಧ್ಯ ನಮ್ಮ
ಕೈ ಕಾಲು ಹಿಡಿದು
ಮುನ್ನೆಡೆಸುವ ದೇವರು
ನೀ ಪೂಜಿಸುವ
ಕಲ್ಲಿನ ದೇವರಲ್ಲ
ನಮ್ಮ ಹೆತ್ತು ಹೊತ್ತ
ಬೆಳಸಿದ ದೇವರು
ತಂದೆ ತಾಯಿ ದೇವರು
*******ರಾಜು ಹಾಸನ*******
ಗೆಳೆಯ ನಾನು
ನನ್ನ ಮೈ ಬಣ್ಣ ನನ್ನ ಜೀವನ
ಎಷ್ಟು ಕಲ್ಲರ್ ಫುಲ್ ಆಗಿದೆ
ಅನ್ನೊದು ಮುಖ್ಯ ಅಲ್ಲ
ನನ್ನ ನಡೆ ನುಡಿ ಮನಸ್ಸು
ಎಷ್ಟು ಕ್ಲಿಯರ್ ಫುಲ್ ಆಗಿದೆ
ಅನ್ನೊದು ಮುಖ್ಯ
***********ರಾಜು ಹಾಸನ**********
ಪ್ರೀತಿ ಎಂಬುದು ಸಕ್ಕರೆಯ ಸಿಹಿ ಬೆಲ್ಲ
ಸಿಹಿ ಇರುವ ತನಕ ಪ್ರೇಮಿಗಳ
ಹಾರಾಟ ತೂರಾಟ
ಆಗಸದೆತ್ತರಕ್ಕೆ ನಗುವಿನ ಸಾವರಿ
ಪ್ರೀತಿ ಪ್ರೇಮ ಮುರಿದು ಬಿದ್ದರೆ
ಕಾಣದ ಲೋಕಕ್ಕೆ ಪ್ರೇಮಿಗಳೆ ಪರಾರಿ
ನಿನ್ನ ತಿಟೆ ತೇವಲಿಗೆ
ಪ್ರೀತಿ ಕೊಂದು ನಗುತ್ತಿರುವಲ್ಲೆ ಗೆಳತಿ
ನಿನ್ನ ಮಾಯದ ಪ್ರೀತಿಗೆ
ಮರುಳಾಗಿ ಮಣ್ಣದನಲ್ಲೆ ಗೆಳತಿ
ಬಾರದಿರಲಿ ಮತ್ತೆವಾ ಪ್ರೇಮಿಗಳಿಗೆ
ಈ ನರಕದ ನೋವು ಕಾಡದಿರಲಿ
ನಗು ನಗುತ್ತಾ ಸುಖವಾಗಿ ಬಾಳು
ನೂರಾರು ಕಾಲ ನನ್ನ ಗೆಳತಿ
ಕಟ್ಟಿಕೊಂಡ ಗೆಳೆಯನಿಗೆ
ಮೋಸ ಮಾಡದಿರು ನನ್ನ ಗೆಳತಿ