Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಇಂತಿ ನಿನ್ನ ಗಳೆಯಕಣೆ

ನನ್ನ ಮುದ್ದುಕಣೆ
ನೀನೇ ನನ್ನ ಗೆಳತಿಕಣೆ
ನನ್ನ ಚಲುವೆಕಣೆ
ನೀನೇ ನನ್ನ ಜೀವಾಕಣೆ
ನನ್ನ ಕನಸುಕಣೆ
ನೀನೇ ನನ್ನ ನಗುವುಕಣೆ
ನನ್ನ ಮನಸುಕಣೆ
ನೀನೇ ನನ್ನ ಹೃದಯದ
ಪ್ರತಿ ಬಡಿತಕಣೆ
ನನ್ನ ಉಸಿರುಕಣೆ
ನೀನೇ ನನ್ನ
ಪ್ರೀತಿಕಣೆ
ಬೇಡವೇ ಬೇಡಕಣೆ
ಈ ಕೋಪ ತಾಪ ಮುನಿಸು
ನಿನಗೆ ಬೇಡಕಣೆ
ಮನ್ನಿಸಿ ಬಾ ಅಪ್ಪಿಕೋ ಬಾ
ಹಗಲಿರುಳು
ನಿನ್ನ ಪ್ರೀತಿಯ ನೆನೆದು
ಕಣ್ಣೀರಿಡುವ
ಪಾರಿಜಾತ ನಾನುಕಣೆ
ಇಂತಿ ನಿನ್ನ ಪ್ರೀತಿಯ
ಗೆಳೆಯಕಣೆ
********ರಾಜು ಹಾಸನ*********

- ರಾಜು ಹಾಸನ

12 Dec 2020, 11:55 pm

ಓ ಹೆಣ್ಣೆ

ಓ ಹೆಣ್ಣೆ ನೀನೇಕೆ ಮೌನವಾಗಿ
ಮಾತನಾಡುತ್ತಿರುವೆ
ಮನಬಿಚ್ಚಿ ಮಾತನಾಡದೆ
ನಿನ್ನೊಳಗೆ ನೀನೆ

ನಿನ್ನಾಶಭಾವನೆಗಳ ಮರೆಮಾಚುತ
ತಿರುಗಿಯನ್ನೆಡೆಗೆ ಕುಡಿನೋಟ ಬೀರುತ
ಏನ್ನನ್ನೇಳಲು ಹೋರಟಿರುವೆ
ಮುಗುಳ್ನಗುತ
ನಿನ್ನ ರೂಪಲಾವಣ್ಯವ ನನ್ನೆದುರು ಬಿಂಬಿಸುತ

ಈ ನಿನ್ನ ತೀಕ್ಷಣನೋಟದೊಳಾರ್ಥವ ನಾ ತಿಳಿಯೆ
ನೀ ನನ್ನೇಕೆ ಕಾಡುತ್ತಿರುವೆ ಹೀಗೆ ಅನುಕ್ಷಣವು
ನಾನ್ನಾವರಿಸುತ್ತಿದೆ ಸಹಿಸಲಾಗದ ನೋವು
ಹೀಗಲಾದರು ಮನಬಿಚ್ಚಿ ಮಾತನಾಡಬಾರದೆ ಅರೆಗಳಿಗೆ

- HarishKumarm

12 Dec 2020, 08:43 pm

ಎಲ್ಲರೂ ಒಂದೇ

ದೇವರು ದೇವರು
ದೇವರ ಮುಂದೆ
ಯಾರು ಯಾರು
ಶ್ರೇಷ್ಠ ಸಮಾನರೋ
ಗೊತ್ತಿಲ್ಲ ಆದರೆ
ಬಾಬಾ ಸಾಹೇಬರು
ಬರೆದ ಭಾರತದ
ಸಂವಿಧಾನದ ಮುಂದೆ
ಎಲ್ಲರೂ ಒಂದೇ
ಎಲ್ಲರೂ ಸಮಾನರು

- ರಾಜು ಹಾಸನ

12 Dec 2020, 02:40 pm

ಮನುವಾದಿಗಳು

ಮಾಂಸ ಮಾಂಸ
ತಿನ್ನುವವರು ನಾವು
ಮಾಂಸ ತಿನ್ನುವ
ಮಾನವರು ನಾವು
ಅಂಜಿಕೆ ಏಕೆ
ನಾಚಿಕೆ ಏಕೆ
ತಿನ್ನುವ ಊಟಕ್ಕೆ
ಇಲ್ಲ ಬೆಧ ಬಾವ
ನಿಮಗೆಕೆ ಈ
ಪೀಕಲಾಟ
ಮಾಂಸವಾ ಸಿಗಿದು
ತಿನ್ನುವುದು ಉಂಟು
ನಿಮಗೆಕೆ ಹೊಟ್ಟೆ ಉರಿ
ಮನುವಾದಿ ಕುನ್ನಿಗಳೆ

ಸಿಕ್ಕ ಸಿಕ್ಕ ಪ್ರಾಣಿಗಳ
ಮಲ ಮೂತ್ರವಾ ಕುಡಿದು
ತಿನ್ನುವ ನೀಚರು ನಿವು
ಜನರ ರಕ್ತ‌ ಹೀರುವ
ನರ ಅಂತಕರು ನಿವು
ಮಾನವರನ್ನೆ ಕಿತ್ತು ತಿನ್ನುವ
ರಣ ಹದ್ದುಗಳು ನಿವು
ಜನ ಜನರನ್ನ ಕೊಂದು ತಿನ್ನುವ
ನರಭಕ್ಷಕರು ನಿವು
ಮನುವಾದಿ ಕುನ್ನಿಗಳೆ

ತಿನ್ನಬಾರದ ತಿಂದು
ಕುಡಿಯಬಾರದ ಕುಡಿದು
ಶ್ರೇಷ್ಠ ಶ್ರೇಷ್ಠವೆಂದು
ಬೀಗುವರಯ್ಯಾ ಶ್ರೇಷ್ಠವಂತರು
ಆಚಾರವಂತರು
ಜಾತಿ ಧರ್ಮದ ನಿಷ್ಠಾವಂತರು
ಸತ್ಯವಂತರು
ಮನುವಾದಿ ಕುನ್ನಿಗಳು

ಜಾತಿ ಮತ
ಧರ್ಮದ
ಆಚಾರವಂತರು
ಶ್ರೇಷ್ಠವಂತರು
ನಿಷ್ಠಾವಂತರು
ಸತ್ಯವಂತರು
ಪ್ರಾಣಿಗಳ
ಮಲ ಮೂತ್ರ
ಕುಡಿದು ತಿನ್ನುವ
ನೀಚವಂತರು
ಈ ಮನುವಾದಿ
ಕುನ್ನಿ ಮರಿಗಳು

- ರಾಜು ಹಾಸನ

11 Dec 2020, 11:11 pm

ಜ್ಞಾನದ ಕಿಚ್ಚು

ಕೋಟಿಗಟ್ಟಲೆ
ಹಣ ಕಾಸು ಬೇಡ
ಜನ ಬಲ ಬೇಡ

ನಿನ್ನ ಎದೆಯಲ್ಲಿ
ಜ್ಞಾನದ ಕಿಚ್ಚು
ಛಲದ ಮನಸಿದ್ದರೆ ಸಾಕು

ನೀ ಮುಟ್ಟುವ ಗುರಿ
ನಿನ್ನ ಅಂಗೈಯಲ್ಲಿರುವುದು
ತಿಳಿಯೋ ಮಂಕುತಿಮ್ಮ

*******ರಾಜು ಹಾಸನ********

- ರಾಜು ಹಾಸನ

11 Dec 2020, 04:13 pm

ಕಗ್ಗತ್ತಲು

ಬದುಕಬೇಕು
ಬಾಳಬೇಕು
ದುಡಿಯುವ
ಛಲವಿರಬೇಕು
ತಲೆಯಲ್ಲಿ ಜ್ಞಾನದ
ಬೆಳಕಿರಬೇಕು
ಸಂವಿಧಾನದ
ಅರಿವು ಇರಬೇಕು
ಬಾಬಾ ಸಾಹೇಬರ
ನೆನಪಿರಬೇಕು
ಇಲ್ಲದಿದ್ದರೆ ಜೀವನ
ಖಾಲಿ ಖಾಲಿ
ಕತ್ತಲು ತುಂಬಿದ
ಕಗ್ಗತ್ತಲು

- ರಾಜು ಹಾಸನ

11 Dec 2020, 02:41 pm

ಕಾರ್ಮಿಕರು

ಕಾರ್ಮಿಕರು
ನಾವು ಕಾರ್ಮಿಕರು
ಕೂಲಿ ನಾಲಿ
ಮಾಡುವ ಶ್ರಮಿಕರು ನಾವು
ಸ್ವಾಭಿಮಾನದ
ಕಲಿಗಳು ನಾವು
ಸಿರಿವಂತರ
ಏಳಿಗೆಯ ನಾವಿಕರು ನಾವು
ಕಷ್ಟವೇ ಇರಲಿ
ಸುಖವೇ ಇರಲಿ
ದುಡಿದು ತಿನ್ನುವ
ಶ್ರಮ ಜೀವಿಗಳು ನಾವು
ಹಗಲು ರಾತ್ರಿ
ಎನ್ನದೆ ದುಡಿಯುವ
ಕೆಚ್ಚೆದೆಯ
ಕಿಡಿಗಳು ನಾವು
ಯಾರ ನಂಬಿ
ನಡೆಯದ ಕುಂತು ಕುರದೆ
ಬದುಕಿ ಬಾಳುವ
ಸ್ವಾವಲಂಬಿಗಳು ನಾವು
ಕಾಯಕವೇ
ಕೈಲಾಸವೆಂದು
ನಂಬಿ ನೆಡೆಯುವ
ಕಾಯಕ ವಾಸಿಗಳು ನಾವು


ದುಡಿಯುವವನ
ಬಾಳು ಬಂಗಾರ
ದುಡಿಯದೇ
ಇದ್ದವನ ಬಾಳು
ನರಕ ನರಕ
ತಿಳಿಯೋ ಮನುಜ

- ರಾಜು ಹಾಸನ

10 Dec 2020, 11:26 pm

ಮರೆಯ ಬೇಡ

ನೀ ಎಷ್ಟೇ
ಎತ್ತರಕ್ಕೆ ಬೆಳೆದರು
ಲಕ್ಷಧಿಪತಿ
ಕೋಟ್ಯಾಧಿಪತಿಯಾದರೂ
ತಮ್ಮ ಜೀವವನ್ನೇ
ತೊಯ್ದು ಬದುಕನ್ನೇ
ಮುಡಿಪಾಗಿಟ್ಟು
ಜೀವಾ ಜೀವನದ
ಭಿಕ್ಷೆ ಕೊಟ್ಟ
ಬಾಬಾ ಸಾಹೇಬರ ಮರೆತು
ನೀ ಭೀಗಾ ಬೇಡ
ನಿನ್ನ ಬದುಕು ಬಾಳು
ನಿಂತಿರುವುದು
ಸಂವಿಧಾನದ ಸೂರಿನಡಿ
ಸಂವಿಧಾನವೇ ಕುಸಿದರೆ
ನಿನ್ನ ಬದುಕು ಕುಸಿದು
ಅಲ್ಲೋಲ
ಕಲ್ಲೋಲವಾಗುವುದು
ತಿಳಿಯೋ ಬಾಳು
ಓ ಮನುಜ ವಿಶ್ವ ಮನುಜ

- ರಾಜು ಹಾಸನ

10 Dec 2020, 06:28 pm

ಭದ್ರತೆ

ಪುಂಡ ಪುಢಾರಿ
ಕಳ್ಳ ಸುಳ್ಳ ರಾಜಕಾರಣಿ
ತಳಕು ಬಳುಕಿನ
ನಟ ನಟಿಯರಿಗೆ
ಇರುವುದಯ್ಯ
ಎ ಟು ಝಡ್ ಭದ್ರತೆ
ಸಾಯುವ ತನಕ
ದುಡಿದು ಇಡೀ ದೇಶಕ್ಕೆ
ಅನ್ನವ ಕೊಡುವ
ರೈತನಿಗಿಲ್ಲಾ ಒಂದೇ
ಒಂದು ಭದ್ರತೆ
ಒಂದೇ ಒಂದು ರಕ್ಷಣೆ

- ರಾಜು ಹಾಸನ

09 Dec 2020, 11:34 pm

ಶ್ರಮದ ಪಾಲು

ನೆರಳಲ್ಲಿ ಕುಳಿತು
ಘಂಟೆ ಜಾಗಟೆ ಬಾರಿಸಿ
ಜನರ ಹಣೆಗೆ
ಪಂಗನಾಮ ಹಾಕಿ
ಪುಂಗಿ ಊದುವ
ಪುಂಗಿ ದಾಸ
ಪೂಜಾರಿಗೆ
ಕೂಡುವರಯ್ಯಾ
ದಿನದ ದಕ್ಷಿಣೆ
ತಿಂಗಳ ಸಂಬಳ
ಹೊತ್ತು ಗೊತ್ತಿಲ್ಲದೆ
ದಿನನಿತ್ಯ ದುಡಿಯುವ
ರೈತನಿಗಿಲ್ಲಾ
ಒಂದು ಹೊತ್ತಿನ
ಊಟದ ಸಂಬಳ
ದಿನ ನಿತ್ಯದ
ಕೂಲಿ ಸಂಬಳ
ತಿಂಗಳ ಸಂಬಳ

ಅಂತೂ ಇಂತೂ
ವರ್ಷಕೊಮ್ಮೆ
ಕೊಡುವರಯ್ಯಾ
ಬರ ಪರಿಹಾರ
ಬೆಳೆ ಪರಿಹಾರ
ಅದರಲ್ಲು ಸಣ್ಣ
ಪುಟ್ಟ ದೊಡ್ಡ
ತಿಮಿಂಗಿಲ ನೀಲಿ
ತಿಮಿಂಗಿಲಗಳು
ತಿಂದು ಮಿಕ್ಕಿದ
ಅಳಿದು ಉಳಿದ
ಚಿಲ್ಲರೆ ಕಾಸು
ಬಂದರು ಆಯ್ತು
ಹೋದರು ಆಯ್ತು
ಕಂಡವರ ಕೈ
ಪಾಲಾದರು ಆಯ್ತು
ತಿಂದವನ ಬಾಯಿ
ಪಾಲಾದರು ಆಯ್ತು
ಕೊನೆಗು ಸಿಗಲಿಲ್ಲ
ರೈತನ ಶ್ರಮದ ಪಾಲು

- ರಾಜು ಹಾಸನ

09 Dec 2020, 02:50 pm