ನನ್ನ ಮುದ್ದುಕಣೆ
ನೀನೇ ನನ್ನ ಗೆಳತಿಕಣೆ
ನನ್ನ ಚಲುವೆಕಣೆ
ನೀನೇ ನನ್ನ ಜೀವಾಕಣೆ
ನನ್ನ ಕನಸುಕಣೆ
ನೀನೇ ನನ್ನ ನಗುವುಕಣೆ
ನನ್ನ ಮನಸುಕಣೆ
ನೀನೇ ನನ್ನ ಹೃದಯದ
ಪ್ರತಿ ಬಡಿತಕಣೆ
ನನ್ನ ಉಸಿರುಕಣೆ
ನೀನೇ ನನ್ನ
ಪ್ರೀತಿಕಣೆ
ಬೇಡವೇ ಬೇಡಕಣೆ
ಈ ಕೋಪ ತಾಪ ಮುನಿಸು
ನಿನಗೆ ಬೇಡಕಣೆ
ಮನ್ನಿಸಿ ಬಾ ಅಪ್ಪಿಕೋ ಬಾ
ಹಗಲಿರುಳು
ನಿನ್ನ ಪ್ರೀತಿಯ ನೆನೆದು
ಕಣ್ಣೀರಿಡುವ
ಪಾರಿಜಾತ ನಾನುಕಣೆ
ಇಂತಿ ನಿನ್ನ ಪ್ರೀತಿಯ
ಗೆಳೆಯಕಣೆ
********ರಾಜು ಹಾಸನ*********
ಮಾಂಸ ಮಾಂಸ
ತಿನ್ನುವವರು ನಾವು
ಮಾಂಸ ತಿನ್ನುವ
ಮಾನವರು ನಾವು
ಅಂಜಿಕೆ ಏಕೆ
ನಾಚಿಕೆ ಏಕೆ
ತಿನ್ನುವ ಊಟಕ್ಕೆ
ಇಲ್ಲ ಬೆಧ ಬಾವ
ನಿಮಗೆಕೆ ಈ
ಪೀಕಲಾಟ
ಮಾಂಸವಾ ಸಿಗಿದು
ತಿನ್ನುವುದು ಉಂಟು
ನಿಮಗೆಕೆ ಹೊಟ್ಟೆ ಉರಿ
ಮನುವಾದಿ ಕುನ್ನಿಗಳೆ
ಸಿಕ್ಕ ಸಿಕ್ಕ ಪ್ರಾಣಿಗಳ
ಮಲ ಮೂತ್ರವಾ ಕುಡಿದು
ತಿನ್ನುವ ನೀಚರು ನಿವು
ಜನರ ರಕ್ತ ಹೀರುವ
ನರ ಅಂತಕರು ನಿವು
ಮಾನವರನ್ನೆ ಕಿತ್ತು ತಿನ್ನುವ
ರಣ ಹದ್ದುಗಳು ನಿವು
ಜನ ಜನರನ್ನ ಕೊಂದು ತಿನ್ನುವ
ನರಭಕ್ಷಕರು ನಿವು
ಮನುವಾದಿ ಕುನ್ನಿಗಳೆ
ತಿನ್ನಬಾರದ ತಿಂದು
ಕುಡಿಯಬಾರದ ಕುಡಿದು
ಶ್ರೇಷ್ಠ ಶ್ರೇಷ್ಠವೆಂದು
ಬೀಗುವರಯ್ಯಾ ಶ್ರೇಷ್ಠವಂತರು
ಆಚಾರವಂತರು
ಜಾತಿ ಧರ್ಮದ ನಿಷ್ಠಾವಂತರು
ಸತ್ಯವಂತರು
ಮನುವಾದಿ ಕುನ್ನಿಗಳು
ಜಾತಿ ಮತ
ಧರ್ಮದ
ಆಚಾರವಂತರು
ಶ್ರೇಷ್ಠವಂತರು
ನಿಷ್ಠಾವಂತರು
ಸತ್ಯವಂತರು
ಪ್ರಾಣಿಗಳ
ಮಲ ಮೂತ್ರ
ಕುಡಿದು ತಿನ್ನುವ
ನೀಚವಂತರು
ಈ ಮನುವಾದಿ
ಕುನ್ನಿ ಮರಿಗಳು
ಬದುಕಬೇಕು
ಬಾಳಬೇಕು
ದುಡಿಯುವ
ಛಲವಿರಬೇಕು
ತಲೆಯಲ್ಲಿ ಜ್ಞಾನದ
ಬೆಳಕಿರಬೇಕು
ಸಂವಿಧಾನದ
ಅರಿವು ಇರಬೇಕು
ಬಾಬಾ ಸಾಹೇಬರ
ನೆನಪಿರಬೇಕು
ಇಲ್ಲದಿದ್ದರೆ ಜೀವನ
ಖಾಲಿ ಖಾಲಿ
ಕತ್ತಲು ತುಂಬಿದ
ಕಗ್ಗತ್ತಲು
ಕಾರ್ಮಿಕರು
ನಾವು ಕಾರ್ಮಿಕರು
ಕೂಲಿ ನಾಲಿ
ಮಾಡುವ ಶ್ರಮಿಕರು ನಾವು
ಸ್ವಾಭಿಮಾನದ
ಕಲಿಗಳು ನಾವು
ಸಿರಿವಂತರ
ಏಳಿಗೆಯ ನಾವಿಕರು ನಾವು
ಕಷ್ಟವೇ ಇರಲಿ
ಸುಖವೇ ಇರಲಿ
ದುಡಿದು ತಿನ್ನುವ
ಶ್ರಮ ಜೀವಿಗಳು ನಾವು
ಹಗಲು ರಾತ್ರಿ
ಎನ್ನದೆ ದುಡಿಯುವ
ಕೆಚ್ಚೆದೆಯ
ಕಿಡಿಗಳು ನಾವು
ಯಾರ ನಂಬಿ
ನಡೆಯದ ಕುಂತು ಕುರದೆ
ಬದುಕಿ ಬಾಳುವ
ಸ್ವಾವಲಂಬಿಗಳು ನಾವು
ಕಾಯಕವೇ
ಕೈಲಾಸವೆಂದು
ನಂಬಿ ನೆಡೆಯುವ
ಕಾಯಕ ವಾಸಿಗಳು ನಾವು
ನೀ ಎಷ್ಟೇ
ಎತ್ತರಕ್ಕೆ ಬೆಳೆದರು
ಲಕ್ಷಧಿಪತಿ
ಕೋಟ್ಯಾಧಿಪತಿಯಾದರೂ
ತಮ್ಮ ಜೀವವನ್ನೇ
ತೊಯ್ದು ಬದುಕನ್ನೇ
ಮುಡಿಪಾಗಿಟ್ಟು
ಜೀವಾ ಜೀವನದ
ಭಿಕ್ಷೆ ಕೊಟ್ಟ
ಬಾಬಾ ಸಾಹೇಬರ ಮರೆತು
ನೀ ಭೀಗಾ ಬೇಡ
ನಿನ್ನ ಬದುಕು ಬಾಳು
ನಿಂತಿರುವುದು
ಸಂವಿಧಾನದ ಸೂರಿನಡಿ
ಸಂವಿಧಾನವೇ ಕುಸಿದರೆ
ನಿನ್ನ ಬದುಕು ಕುಸಿದು
ಅಲ್ಲೋಲ
ಕಲ್ಲೋಲವಾಗುವುದು
ತಿಳಿಯೋ ಬಾಳು
ಓ ಮನುಜ ವಿಶ್ವ ಮನುಜ
ಪುಂಡ ಪುಢಾರಿ
ಕಳ್ಳ ಸುಳ್ಳ ರಾಜಕಾರಣಿ
ತಳಕು ಬಳುಕಿನ
ನಟ ನಟಿಯರಿಗೆ
ಇರುವುದಯ್ಯ
ಎ ಟು ಝಡ್ ಭದ್ರತೆ
ಸಾಯುವ ತನಕ
ದುಡಿದು ಇಡೀ ದೇಶಕ್ಕೆ
ಅನ್ನವ ಕೊಡುವ
ರೈತನಿಗಿಲ್ಲಾ ಒಂದೇ
ಒಂದು ಭದ್ರತೆ
ಒಂದೇ ಒಂದು ರಕ್ಷಣೆ
ನೆರಳಲ್ಲಿ ಕುಳಿತು
ಘಂಟೆ ಜಾಗಟೆ ಬಾರಿಸಿ
ಜನರ ಹಣೆಗೆ
ಪಂಗನಾಮ ಹಾಕಿ
ಪುಂಗಿ ಊದುವ
ಪುಂಗಿ ದಾಸ
ಪೂಜಾರಿಗೆ
ಕೂಡುವರಯ್ಯಾ
ದಿನದ ದಕ್ಷಿಣೆ
ತಿಂಗಳ ಸಂಬಳ
ಹೊತ್ತು ಗೊತ್ತಿಲ್ಲದೆ
ದಿನನಿತ್ಯ ದುಡಿಯುವ
ರೈತನಿಗಿಲ್ಲಾ
ಒಂದು ಹೊತ್ತಿನ
ಊಟದ ಸಂಬಳ
ದಿನ ನಿತ್ಯದ
ಕೂಲಿ ಸಂಬಳ
ತಿಂಗಳ ಸಂಬಳ
ಅಂತೂ ಇಂತೂ
ವರ್ಷಕೊಮ್ಮೆ
ಕೊಡುವರಯ್ಯಾ
ಬರ ಪರಿಹಾರ
ಬೆಳೆ ಪರಿಹಾರ
ಅದರಲ್ಲು ಸಣ್ಣ
ಪುಟ್ಟ ದೊಡ್ಡ
ತಿಮಿಂಗಿಲ ನೀಲಿ
ತಿಮಿಂಗಿಲಗಳು
ತಿಂದು ಮಿಕ್ಕಿದ
ಅಳಿದು ಉಳಿದ
ಚಿಲ್ಲರೆ ಕಾಸು
ಬಂದರು ಆಯ್ತು
ಹೋದರು ಆಯ್ತು
ಕಂಡವರ ಕೈ
ಪಾಲಾದರು ಆಯ್ತು
ತಿಂದವನ ಬಾಯಿ
ಪಾಲಾದರು ಆಯ್ತು
ಕೊನೆಗು ಸಿಗಲಿಲ್ಲ
ರೈತನ ಶ್ರಮದ ಪಾಲು