ಕಷ್ಟವೇ ಇರಲಿ
ಸುಖವೇ ಇರಲಿ
ಹಸಿವೇ ಇರಲಿ
ಬಡತನವೇ ಇರಲಿ
ಗುರಿ ಮುಟ್ಟುವ
ಛಲ ನಿನ್ನಲ್ಲಿರಲಿ
ಯಾರೇ ಏನೇ
ಅಡ್ಡಡ್ಡ ಉದ್ದುದ್ದ
ಅಡ್ಡ ಬಂದರು
ಮುನ್ನುಗ್ಗಿ ನಡೆ
ಬದಿಲಿಸಬೇಡ
ನಿನ್ನ ನಡೆ ನುಡಿ
ಗುರಿ ಮುಟ್ಟುವ
ದಾರಿ ಒಂದೇ ಆಗಿರಲಿ
******ರಾಜು ಹಾಸನ******
ತಂದೆ ತಾಯಿಗೆ
ಅನ್ನ ಕೊಡದ ಮಕ್ಕಳು
ಜನರ ಕಷ್ಟ
ಆಲಿಸಿದ ನಾಯಕರು
ಇದ್ದರೂ ಒಂದೇ
ಮಣ್ಣಲ್ಲಿ ಮಣ್ಣಾದರು ಒಂದೇ
ಇದ್ದಷ್ಟು ದಿನ ಇರಬೇಕು
ಎಲ್ಲಾರು ಒಂದೇ ಎಂದು
ಇಲ್ಲದಿದ್ದರೆ ಸತ್ತು
ಸಮಾಧಿಯಾಗಬೇಕು
ಮಸಣದ ಹೆಣವಾಗಿ
ಹಾಗೆ ಸುಮ್ಮನೆ
ಜಾತಿ ಧರ್ಮದ
ನಾಲ್ಕು ಗೋಡೆಗಳ
ಮಧ್ಯೆ ನಿಂತು
ನೀ ನಿನ್ನ ಸಮಾಜ
ಜನ ಸಮುದಾಯದ
ನಾಲ್ಕೇ ನಾಲ್ಕು ಜನರಿಗೆ
ನೀ ನಾಯಕನಾದರು
ಇಡೀ ದೇಶ ವಿಶ್ವಕ್ಕೆ
ಎಲ್ಲಾ ಸಮಾಜದ
ಜನ ಸಮುದಾಯದ
ನಾಯಕ ಮಹಾನಾಯಕ
ನನ್ನ ಒಡೆಯ ಭೀಮರಾವ್
ನನ್ನ ಮುದ್ದುಕಣೆ
ನೀನೇ ನನ್ನ ಗೆಳತಿಕಣೆ
ನನ್ನ ಚಲುವೆಕಣೆ
ನೀನೇ ನನ್ನ ಜೀವಾಕಣೆ
ನನ್ನ ಕನಸುಕಣೆ
ನೀನೇ ನನ್ನ ನಗುವುಕಣೆ
ನನ್ನ ಮನಸುಕಣೆ
ನೀನೇ ನನ್ನ ಹೃದಯದ
ಪ್ರತಿ ಬಡಿತಕಣೆ
ನನ್ನ ಉಸಿರುಕಣೆ
ನೀನೇ ನನ್ನ
ಪ್ರೀತಿಕಣೆ
ಬೇಡವೇ ಬೇಡಕಣೆ
ಈ ಕೋಪ ತಾಪ ಮುನಿಸು
ನಿನಗೆ ಬೇಡಕಣೆ
ಮನ್ನಿಸಿ ಬಾ ಅಪ್ಪಿಕೋ ಬಾ
ಹಗಲಿರುಳು
ನಿನ್ನ ಪ್ರೀತಿಯ ನೆನೆದು
ಕಣ್ಣೀರಿಡುವ
ಪಾರಿಜಾತ ನಾನುಕಣೆ
ಇಂತಿ ನಿನ್ನ ಪ್ರೀತಿಯ
ಗೆಳೆಯಕಣೆ
********ರಾಜು ಹಾಸನ*********
ಮಾಂಸ ಮಾಂಸ
ತಿನ್ನುವವರು ನಾವು
ಮಾಂಸ ತಿನ್ನುವ
ಮಾನವರು ನಾವು
ಅಂಜಿಕೆ ಏಕೆ
ನಾಚಿಕೆ ಏಕೆ
ತಿನ್ನುವ ಊಟಕ್ಕೆ
ಇಲ್ಲ ಬೆಧ ಬಾವ
ನಿಮಗೆಕೆ ಈ
ಪೀಕಲಾಟ
ಮಾಂಸವಾ ಸಿಗಿದು
ತಿನ್ನುವುದು ಉಂಟು
ನಿಮಗೆಕೆ ಹೊಟ್ಟೆ ಉರಿ
ಮನುವಾದಿ ಕುನ್ನಿಗಳೆ
ಸಿಕ್ಕ ಸಿಕ್ಕ ಪ್ರಾಣಿಗಳ
ಮಲ ಮೂತ್ರವಾ ಕುಡಿದು
ತಿನ್ನುವ ನೀಚರು ನಿವು
ಜನರ ರಕ್ತ ಹೀರುವ
ನರ ಅಂತಕರು ನಿವು
ಮಾನವರನ್ನೆ ಕಿತ್ತು ತಿನ್ನುವ
ರಣ ಹದ್ದುಗಳು ನಿವು
ಜನ ಜನರನ್ನ ಕೊಂದು ತಿನ್ನುವ
ನರಭಕ್ಷಕರು ನಿವು
ಮನುವಾದಿ ಕುನ್ನಿಗಳೆ
ತಿನ್ನಬಾರದ ತಿಂದು
ಕುಡಿಯಬಾರದ ಕುಡಿದು
ಶ್ರೇಷ್ಠ ಶ್ರೇಷ್ಠವೆಂದು
ಬೀಗುವರಯ್ಯಾ ಶ್ರೇಷ್ಠವಂತರು
ಆಚಾರವಂತರು
ಜಾತಿ ಧರ್ಮದ ನಿಷ್ಠಾವಂತರು
ಸತ್ಯವಂತರು
ಮನುವಾದಿ ಕುನ್ನಿಗಳು
ಜಾತಿ ಮತ
ಧರ್ಮದ
ಆಚಾರವಂತರು
ಶ್ರೇಷ್ಠವಂತರು
ನಿಷ್ಠಾವಂತರು
ಸತ್ಯವಂತರು
ಪ್ರಾಣಿಗಳ
ಮಲ ಮೂತ್ರ
ಕುಡಿದು ತಿನ್ನುವ
ನೀಚವಂತರು
ಈ ಮನುವಾದಿ
ಕುನ್ನಿ ಮರಿಗಳು