ಇದ್ದಾಗ ಹೊಟ್ಟೆಗೆ ಊಟ
ಮೈ ತುಂಬಾ ಬಟ್ಟೆ ಕೊಡದೇ
ವರ್ಷಕ್ಕೊಮ್ಮೆ ಬರುವ
ಪಿತೃ ಪಕ್ಷಕ್ಕೆ ಗುಂಡು ತುಂಡು
ಬಟ್ಟೆ ಬರಿ ತಂದಿಟ್ಟು ಪೂಜಿಸಿದರೆ
ಸತ್ತವರು ಮತ್ತೆ ಎದ್ದು ಬರುವರೇ
ಬಂದು ತಿನ್ನುವರೇ ಗುಂಡು ತುಂಡು
ಗುಂಡು ತುಂಡು ತಿಂದು ತೆಗುತ್ತಾ
ಬಟ್ಟೆ ಬರಿ ತೊಟ್ಟು ಸಂಭ್ರಮಿಸುತ್ತಾ
ಬಂಧು ಬಾಂಧವರ ಕರೆದು
ಪಿತೃ ಪಕ್ಷವಾ ಮಾಡುವರು ಸತ್ತವರಿಗಾಗಿ
ಪಿತೃ ಪಕ್ಷ ಸತ್ತವರಿಗಾಗಿ
ಗುಂಡು ತುಂಡು ನಮ್ಮಗಾಗಿ
ಮೌನಾಚರಣೆ ಬದಲು
ಸಂಭ್ರಮಾಚರಣೆ ಮಾಡುವರಯ್ಯ
ಓ ನನ್ನ ನಲ್ಲೆ ಓಡುವೇ ಎಲ್ಲಿಗೆ
ನೀ ನಿಲ್ಲೆ ಇಲ್ಲೇ ನಾ ಇರುವೇ ಇಲ್ಲೇ
ನಾಚುವೆ ಏಕೆ ನಾನೇ ನಿನ್ನ
ಪ್ರೀತಿಯ ನಲ್ಲ ಮಾತಿನ ಮಲ್ಲ
ನೀನೇ ನನ್ನ ಪ್ರೀತಿಯ ನಲ್ಲೆ ಮಾತಿನ ಮಲ್ಲಿ
ಬಾ ನನ್ನ ನವಿಲೇ ನೀ ಮೆಲ್ಲ ಮೆಲ್ಲಗೆ
ನೀನೇ ನನ್ನ ದುಂಡು ಮಲ್ಲಿಗೆ ಸೂಜಿ ಮಲ್ಲಿಗೆ
ಕುಡಿದು ಬಂದಾಗ
ಬಂದರು ಶತೃಗಳು ರಣರಂಗಕ್ಕೆ
ಸೌಟು ಪೊರಕೆ ಹಿಡಿದು
ನೆಡೆಸಿದ್ದರು ಚರ್ಚಾ ಭಾಷಣ
ಭಾಗವಹಿಸಿದರು ಊರ ಜನ
ಸುರು ಮಾಡಿದರು ಮಂಗಳಾರತಿ
ಜಾಗರಣೆ ಮಾಡಿದರು ರಾತ್ರಿಯೆಲ್ಲಾ
ಬೆಳಗ್ಗೆದು ನೋಡಿದರೆ
ಮತ್ತೆ ಹಾಡಿತು ಕೋಗಿಲೆಯಂತೆ
ಮತ್ತೆ ಸುರುವಾಯಿತು ಸುಪ್ರಭಾತ
ತುಂಬಾ ಕನಸನ್ನು ಒತ್ತು
ನಿನ್ನ ಜೀವನದ ಸಂಗತಿಯಾಗಿ ಬರುವೆ
ತುಂಬಾ ಆಸೆ ಇದೆ ,
ಮದುವೆಯಂಬ ಮಿಲನದಲ್ಲಿ...
ನಿನ್ನೆದುರು ನಿಂತು ನಿನ್ನ ಕೈ ಇಂದ
ನನ್ನ ಹಣೆಗೆ ಅರಿಶಿನ ಕುಂಕುಮವನ್ನು ಇಡಿಸ್ಕೊಳಲ್ಲು...
ಆ ನಿನ್ನ ಕೈ ಇಂದ
ತಾಳಿ ಕಟ್ಟಿಸಿಕೊಳಲ್ಲು...
ನೀ ಮುಂದೆ, ನಾ ನಿನ್ನ ಇಂದೆ
ಬರುತ ಆ ಸಪ್ತಪದಿಯನು ತುಳಿಯಲು
ಮತ್ತೆ ಕಾಣದ ಆ
ಅರುಂಧತಿ ನಕ್ಷತ್ರವನು ನೋಡಲು......❤️
.....