Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಮನಸ್ಸು ಜೀವದ ಭಾವನೆಯ ಸಂಕೇತವಾಗಿದೆ,
ಮನಸ್ಸಿನ ಭಾವನೆ ನೂರಾರು ಬಗೆಯ ಕಲ್ಪನೆ,
ಮನಸ್ಸಿನ ಸುಳಿಯಲ ಸಿಲುಕಿದ ಮಾನವ, ಉದುರುವ ಹೂವಾಗುವ,
ಮನಸ್ಸನು ಬುದ್ಧಿಯ ಹಿಡಿತದ ಮಾನವ, ಅರಳುವ
ಹೂವಾಗುವ,
ಮನಸ್ಸು-ಕನಸು,ಮಾಗ೯-ಗುರಿಯು,
ಸಾಗರ ಕಡಲ ಸೇರಿಸೊದೋಣಿ ಹಾಗೆ ಯೆ,
ತಾಣದತೀರ ತಲುಪಿಸೋ ಸೂಪತಿ೯ ಸೂತ್ರವಾಗಿವೆ,
ಮನಸ್ಸು ಮೆಘದಂತೆ ಕರಿ-ಬಿಳುಪಿನ ಬಣ್ಣ-ಗುಣ ಹೊಂದಿದೆ,
ಮೆಘ ಮಳೆ ಸುರಿದು ನಿರಾಗಿ, ಭೂಮಿ ಸೇರಿ
ಉಸಿರಾಗಿದೆ,
ಮನಸ್ಸಿನ ಭಾವನೆ ಹರಿದು ನಿರ್ಧಾರವಾಗಿ, ಮೆದುಳು
ತಲುಪಿ ಉತ್ತರ ವಾಗಿದೆವಾಗಿದೆ,
ಮನಸ್ಸೊಂದು ಸರಿ-ತಪ್ಪಿನ ನ್ಯಾಯ ಲಯ
ಅಂತರಾತ್ಮ 'ನ್ಯಾಯ ಲಯದ' ''ನ್ಯಾಯ ಧಿಶ".
"Rajkumar".
- rajkumar
20 Jul 2020, 01:59 pm
ಸಾಗುತಿದೆ ದಾರಿಯು
ಭವಿಷ್ಯದ ಹಾದಿಯಲಿ..
ಸಂತೋಷವು ದೂರವಾಯಿತೇ
ದುಃಖವು ಮರುಕಳಿಸಿತೇ..
ದಿಕ್ಕಿಲ್ಲದೇ ಸಾಗುತಿದೆ
ಈ ಮನವು..
ಅನಾವಶ್ಯವಾದುದು ದೊರಕಿತೂ
ಅವಶ್ಯವಾದುದು ದೂರಾಯಿತು..
ಗುರಿ ಇಲ್ಲ ಗತಿ ಇಲ್ಲ
ಹೋಗುತಿದೆ ಜೀವನವು
ಸರಾಗವಾಗಿ..
@ಮೇಘ ಗಣೇಶ್
- Megha s
20 Jul 2020, 01:13 pm
ಸತ್ಯದ ಬೀಜ ಬಿತ್ತು
ಕಲಿಯಬೇಕು ಕಲಿಸಬೇಕು
ಮಗುವಿಗೊಂದು ಒಳಿತನ್ನು
ಬುದ್ಧಂ ಶರಣಂ ಗಚ್ಛಾಮಿ
ಸಂಘಂ ಶರಣಂ ಗಚ್ಛಾಮಿ
ಧಮ್ಮಂ ಶರಣಂ ಗಚ್ಛಾಮಿ !!
ಜ್ಞಾನಿಗಳ ಮಾರ್ಗದಲ್ಲಿ
ನೀತ ಸತ್ಯ ಹಾದಿಯಲ್ಲಿ
ನೋವು ನಲೀವು ಕಂಡವರಲ್ಲಿ
ಪ್ರೀತಿ ಮಮತೆ ಬಿತ್ತುವರಲ್ಲಿ ಕಲಿಸಬೇಕಣ್ಣ!!
ನಿನ್ನೆ ಮೊನ್ನೆ ಮಾತುಗಳಲ್ಲ
ಬರೆವ ನೀತಿ ವೇದಗಳಲ್ಲ
ಕಾಲ ತಿಳಿದು ಬದುಕುವುದಲ್ಲ
ಲೋಕಜ್ಞಾನ ತಿಳಿಸಿದರಲ್ಲ ಕೇಳಣ್ಣ !!
ತಾನು ಅರಿತ ನೋವನು ಕುರಿತು
ಜ್ಞಾನೋದಯದ ಮಾರ್ಗವ ಕಂಡ
ಹುಟ್ಟು ಸಾವು ಸೃಷ್ಟಿಯ ಕಂಡ
ಮನುಕುಲದ ಸಂಕಟ ಅರಿತವ ಕೇಳಣ್ಣ!!
ಬುದ್ಧನಾಮ ಚೆರಿತ್ರೆಯು
ಸತ್ಯ ಮಾರ್ಗ ನಡೆನುಡಿಯು
ಹೊಸ ಯುಗವ ಕಟ್ಟುವ ಬುದ್ಧ
ಸತ್ಯ ಶಾಂತಿ ಸಹನೆ ತಾಳ್ಮೆ ಕಲಿಸಬೇಕಣ್ಣ!!
ಜಿ ಟಿ ಆರ್ ದುರ್ಗ
ಬಂಗಾರಪೇಟೆ
- Gtramachandrappa Ramachandrappa
20 Jul 2020, 10:57 am
ನಾ ತುಸು ಮೌನಿ ನಿನ್ನೆದುರು ನಿಂತಾಗ
ನಾ ತುಸು ಧ್ಯಾನಿ ನಿನ್ನ ನೆನಪಾದಾಗ
ನಾ ತುಸು ಜ್ಞಾನಿ ನಿನ್ನ ಕಾಯಲು ನಿಂತಾಗ
ನಾ ತುಸು ಪ್ರೇಮಿ ನಿನ್ನ ಮಡಿಲಲ್ಲಿ ಮಡಿದ್ದಾಗ
- sureshraj
20 Jul 2020, 10:44 am
ದೇವರೆಂದರೆ ಗುಡಿಯೋಳಗಿನ
ಕಲ್ಲಿನ ಮೂರ್ತಿಯಲ್ಲ
ಜನರ ಮನದಲ್ಲಿನ ಪ್ರೀತಿ
ದೇವಲಾಯವೆಂದರೆ
ಗುಡಿ ಗುಂಡಾಂತರಗಳಲ್ಲ
ಪ್ರೀತಿ ತುಂಬಿದ ಹೃದಯ
- ರಾಜು ಹಾಸನ
19 Jul 2020, 11:29 pm
ಪ್ರೀತಿ ತುಂಬಿದ ಹೃದಯದಲ್ಲಿ
ನಗು ತುಂಬಿದ ಮನಸ್ಸಿನಲ್ಲಿ
ಕಾರ್ಮೋಡ ಆವರಿಸಿದೆ
ನೀ ಇಲ್ಲದೆ ಗೆಳತಿ
ಕಾಡುತ್ತಿವೆ ನಿನ್ನ ನೆನಪುಗಳು
ಈ ನನ್ನ ಮನಸ್ಸಿನಲ್ಲಿ
ಈ ಜೀವಾ ಹೋಗುವ ಮುನ್ನ
ನಿನ್ನ ಕಣ್ಣ್ ತುಂಬಿಕೊಳ್ಳುವ ಆಸೆ ಗೆಳತಿ
- ರಾಜು ಹಾಸನ
19 Jul 2020, 02:13 pm
ಜೀವನದ ಪಯಣದಲ್ಲಿ
ಸಿಕ್ಕಿದ ಪ್ರೀತಿಯ ಮುತ್ತು ನೀ
ಬಚ್ಚಿಟ್ಟು ಪ್ರೀತಿಸಿದೆ
ನನ್ನೆದೆಯ ಗೂಡಲ್ಲಿ
ಗುಬ್ಬಚ್ಚಿ ಗೂಡು ಕಟ್ಟಿ......
ನಿನ್ನ ಪ್ರೀತಿಯೇ
ನನ್ನೆದೆಯ ಬೆಳಕಾಗಿದೆ
ನಿನಗೆ ನೀ ತಿಳಿಯದೆ ಮರೆತೆಯಾ
ಈ ಗೆಳೆಯನ ಹುಚ್ಚು ಪ್ರೀತಿಯನ್ನ.......
- ರಾಜು ಹಾಸನ
19 Jul 2020, 01:40 pm
ನಿನ್ನ ಮನಸ್ಸು ಕಾದಿಯುವ ಕಳ್ಳನಲ್ಲ
ನಿನ್ನ ಹೃದಯವ ಪ್ರೀತಿಸೋ ಕನಸುಗಾರ ನಾ
ನೀ ಸಿಗದಿರುವ ನಕ್ಷತ್ರವಾದರು
ನಿನ್ನೇ ಪ್ರೀತಿಸುವ ಹುಚ್ಚು ಪ್ರೇಮಿ ನಾ
- ರಾಜು ಹಾಸನ
18 Jul 2020, 09:33 pm
ಮಾತಡಲ್ವಾ ?ಅಂತ ಕೇಳೋ ಬದಲು ಮಾತಾಡಬಹುದಾಗಿತ್ತು ಒಂದು ವೇಳೆ ಮಾತಾಡೋ ಮನಸಿದಿದ್ರೆ ಅಲ್ವಾ ?
ನಾನು ನಿಂಜೊತೆ ಮಾತಾಡ್ಬೇಕಾಗಿರೋದು ಅಲ್ವಾ ?ನೀನು ನನ್ನ ಜೊತೆ ಕೇಳ್ಬೇಕು ಮಾತಾಡು ಅಂತ ಅದು ಬಿಟ್ಟು ,ಮೂರನೇ ವ್ಯಕ್ತಿ ಜೊತೆ ಹೇಳೋದಲ್ಲ ಮಾತಾಡ್ತಿಲ್ಲ ಅವಳು ಅಂತ.
ಯಾಕ್ ನೀನು ನನ್ನ ಅತ್ರ ಮಾತಾಡು ಅಂತನು ಹೇಳ್ದೆ ಇರೋ ಅಷ್ಟು ದೂರ ಅಗೋಗಿದಿನಾ ಹೇಳು?
ಮಾತಾಡೋ ಆಸೆ ಇಲ್ಲ ಅಂದ್ರೆ ಯಾಕ್ ಪ್ತಶ್ನೆಗಳನ್ನ ಹಾಕ್ತಿಯಾ ?
- Acchu love
18 Jul 2020, 03:51 pm
ನನ್ನ ಮೌನವನ್ನು ನೀನು ಅರಿಯಬೇಕಿತ್ತು.
ನೀನು ಒಮ್ಮೆ ತಿರುಗಿ ನೋಡಬೇಕಿತ್ತು.
ಆ ಗಾಂಧಿ ಬಜಾರ್ ನಲ್ಲಿ .
ನಿನ್ನೆಲ್ಲ ಮನಸ್ಸಿನ ಭಾವನೆಗಳಿಗೆ ಅರ್ಥ ಸಿಗುತ್ತಿತ್ತು..
ಶ್ರೀ ಕಿರಣ್....
- KIRAN SIDDANATH
18 Jul 2020, 12:06 pm