ಚಿಂತೆ ಯಾಕೆ ರನ್ನ
ನಿತ್ಯ ನೋಡಿರುವೆ ಹಗಲು ಇರುಳನ್ನ
ನನ್ನಲ್ಲಿ ಇಲ್ಲ ಆಸ್ತಿ ,ಪಾಸ್ತಿ ಚಿನ್ನ
ಯಾಕೆ ಧ್ಯಾನಿಸುವೆ ನನ್ನ
ಯೋಚಿಸದೆ ಮರೆತುಬಿಡು ಇನ್ನ
ಆಗೂಯ್ತು ಅಂತ ತಿಳಿದಿಕೊ ಪ್ರೀತಿ ಮನ್ನ
ನಗುವಿನ ಸಾಗರದಲ್ಲಿ ನೋಡಬೇಕು ನಿನ್ನ
ಕಟ್ಟಿಕೊ ನೀನು ಸುಂದರ ಜೀವನವನ್ನ
ನಾ ಮರೆಯಾಗೊ ಮುನ್ನ
ಸಮುದ್ರದಲ್ಲಿ ಒಂಟಿ ಪಯಣಿಗ ನಾನು
ದಿಕ್ಕಿಲ್ಲದಿದ್ದರು ಚಲಿಸಬೇಕು ಇನ್ನು!
ಹುಟ್ಟು ಇಲ್ಲದಿದ್ದರು ತೇಲಬೇಕು ನಾನು!
ತೇಲುವ ಪರಿಯಲ್ಲಿ ಚಿಂತೆ ಇದ್ದರು ನಗುತಾ ಇರಬೇಕು ನಾನು!
ಕಡೆಯವರೆಗೂ ದಿಕ್ಕಿಲ್ಲದೆ ಮೌನದಿ ತೆಲುತ್ತ ಇರುವ ದೋಣಿಯ ಪಯಣಿಗ ನಾನು!
ಬಿಸುವ ಬಿರುಗಾಳಿಗೆ ಇಷ್ಟ ಆಗುವೆನೆ ನಾನು
ತಬ್ಬಿ ಬಾಚಿ ದಡ ಸೇರಿಸುವುದೆ ಅದು ನನ್ನನ್ನು!
ಬೊರ್ಗರೆವ ಚಂಡಮಾರುತಕ್ಕೆ ಇಷ್ಟ ಆಗುವೆನೆ ನಾನು
ಇಡಿದು ಹೊತ್ತುವಯ್ದು ದಾರಿತೊರಬಹದೆ ನನಗಿನ್ನೂ!
ಕಲ್ಪನೆ ಪರಿಕಲ್ಪನೆಗಳಿಗೆ ರೂಪ ಕೊಡಬಾರದು ನಾನು!
ಪ್ರತಿ ಕ್ಷಣವನ್ನು ಸೃಷ್ಟಿಸಿವವನೂ ದೇವನೂ
ಅವನ ಅಣತಿಯಂತೆ ತೇಲುವ ಪಯಣಿಗ ನಾನು!
ಪರಿಸರ ಎಷ್ಟೆ ಕೊರೆದರೂ ನಿಟ್ಟುಸಿರಿನೊಂದಿಗೆ
ಚಲಿಸುವ ಪಯಣಿಗ ನಾನು!
ಮುಳುಗುವ ಕೊನೆಯಲ್ಲು ಶ್ರಮ ಪಟ್ಟು ತೇಲ ಬಯಸುವೆ ನಾನು!
ಶ್ರಮದ ನೆರಳೆ ಗೆಲುವು ಆಗ ಬೇಕು ಇನ್ನು!
ಆಸಿರ್ವಾದ ಮಾಡುವನೆ ಆ ಶಿವನು!
ಓ ಮಳೆಗಾಲದ ಮಳೆರಾಯ ನೇ
ಮೆಲನೋಟದ ನೀಲಿ ಬಾನಲಿ ಕರಿ ಬಿಳುಪಿನ
ಮೊಡವ ಹರಡಿಸಿ ಗಾಳಿಯ ಅಲೆಗೆ ಘಷ೯ಣೆ ಗುಡಿಸಿ
ಮಿಂಚು ಸಿಡಿಲಿನ, ಹೊಳಪಿನ ಗುಡುಗನು ಫಳಫಳಿಸಿ ಮಂಜಿನ ರೂಪದ ಮೊಡವ ಕರಗಿಸಿ ನೀರನು ಸುರಿವೆ
ಸನ-ಸನ, ಧನ-ಧನ, ಟಿಪ-ಟಿಪ, ಭರ-ಭರ, ಗಳ-ಗಳ
ಮಳೆರಾಯ ಅಲಂಕಾರದ ಹನಿಗಳಾಗಿ ಧರೆಗೆ ಬರುವೆ.
ಓ ಮಳೆಗಾಲದ ಮಳೆರಾಯ ನೇ
ಭೂಮಿಯಒಡಲ ಬೆರೆತು ನಿಸಗ೯ದ ತವಕವತಣಿಸುವೆ
ಭೂ-ಅಂತಜ೯ಲ ಹೆಚ್ಚಿಸಿ ವಿಕಾಲಕ್ಕೆ ನಿರಾಗಿಸುವೆ
ಭೂ- ವೈವಿಧ್ಯಮಯ ಜೀವಿಗಳಿಗೆ ನವಜಿವವಾಗುವೆ
ಭೂಮಿಯ ಉಳುವ ರೈತನಿಗೆ ಉಸಿರಾಗುವೆ ನೀರಾಗಿ,
ಭೂಮಿಗೆಬಿದ್ದಬಿಜ ಮೋಳಕೆಒಡೆಸಿ ಸಸಿ ಗಿಡವಾಗಿಸುವೆ ಭೂಮಿಪದರು ಹಸಿರಾಗಿಸಿ ಕಂಗೊಳಿಸುವಂತಾಗಿಸುವೆ
ಓ ಮಳೆಗಾಲದ ಮಳೆರಾಯ ನೇ
ವಾತಾವರಣದ ವನ- ಬನದ ಗಿಡ-ಮರ ಚಿಗುರಿಸುವೆ
ವಿವಿಧ ಸಸ್ಯಗಳ ಸವಿ ಹೂ-ಕಾಯಿ ಗೊಂಚಲಿಸುವೆ
ವಲಯ ವಿವಿಧ ಜೀವಿ ಪಾೃಣಿ-ಪಕ್ಷಿಗಳ ವಾಸವಾಗಿಸುವೆ
ಬೆಟ್ಟ ಗುಡ್ಡಗಳಿಂದ ಆ-ಇಕಡೆಯಿಂದ ನೀರು ಹರಿಸುವೆ
ಹರಿದು ಹಳ್ಳ-ಕೊಳ್ಳ ಕೇರೆ-ನದಿ ಸಾಗರಕೆ ಜಲ ಸೆರಿಸುವೆ
ಮಳೆರಾಯ ಭೂಮಿಯ ಹೊಗಳಿಕೆ ನೀ- ಬೆಳೆಸುವೆ
-:ಮಳೆಗಾಲದ ಮಳೆ ರಾಯ:
: -
ಪ್ರೇಮ ಸಾಗರದಲಿ ( ) ಪ್ರೇಮ ಸಾಗರದಲಿ ಕೊಚ್ಚಿ ಹೋದವನು ನಾ ನಿನ್ನದೇ ಸಂತೆಯಲಿ ನನ್ನ ಮರೆತವನು ನಾ ಕೈ ಕೊಡುವ ಮುನ್ನ ಒಮ್ಮೆ ಹೇಳೆ ಚಿನ್ನ, ಕಣ್ಮುಚ್ಚಿದರೂ ಅಳಿಸದಂತೆ ಕಣ್ತುಂಬಿಸಿಕೊಳ್ಳುವೆ ನಿನ್ನ....
ಅವಳನ್ನು ನೋಡಿ ಯಾರು ಕೆಮ್ಮಾಗಿಲ್ಲ.
ಅವಳು ಯಾರಿಗೂ ಕಮ್ಮಿಯಿಲ್ಲ.
ಬಟ್ಟಲ ಕಣ್ಣವಳು, ನೋಡಿ ಇಟ್ಟೇನು ಬಲಗಾಲು.
ತಾವರೆ ಮೊಗದವಳು, ನೋಡಿ ಹೃದಯ ಕಂಗಾಲು..
ಸೂರೆಯಾದೆನು ನಿನ್ನ ನೋಡಿದ ದಿವಸ.
ನಿನ್ನ ನೋಡೋದು ಬಿಟ್ಟು ನನಗೆ ಬೇರೇನೂ ಕೆಲಸ.
ನನ್ನ ಪ್ರೀತಿ ನಿನಗೆ ಕಣ್ನಗಾವಲು, ನನ್ನಗೆ ನೀ ಮೀಸಲು.
ನನ್ನ ಎದೆಯ ಬಾಗಿಲು ತೆರೆದಿದೆ ನಿನಗೆ ಯಾವಾಗಲು.
ನನ್ನ ಮನಸ್ಸಿನ ಪುಸ್ತಕಕ್ಕೆ ಇಟ್ಟಿಹಯ್ತು ನಿನ್ನ ಶ್ರೀಷಿಕೇ.
ನನ್ನ ಕನಸಲು ಕೂಡ ನಿನ್ನದೇನೆ ಕನವರಿಕ್ಕೆ...
ಗುರುವಿನ ಆರಾಧನೆ ನೀಡುವುದು ಮನಸಿಗಾನಂದ
ಗುರುವಿನ ಬೋಧನೆ ತಿಳಿಸುವುದು ಜೀವನದ ಅರ್ಥವನ್ನು
ಅವರ ಆರ್ಶೀವಾದ ವಚನಗಳು ಬಾಳಿಗೆ ದಾರಿ ದೀಪಗಳು
ಆ ದೀಪದ ಬೆಳಗಿನಿಂದಲೇ ಬೆಳಗಬೇಕು ಮನುಕುಲದ ಜೀವನ...
ಅಮ್ಮನೇ ಮೊದಲ ಗುರು ಮೊದಲ ದೈವ
ಶಿಕ್ಷಕರು ಬುನಾದಿ ಹಾಕುವರು ನಮಗೆ
ಆದರ್ಶ ವ್ಯಕ್ತಿಯಿಂದ ನಮಗೆ ಅಡಿಪಾಯಗಳು
ಗುರುವೇ ನಮ್ಮ ಪಾಲಿನ ಆಸ್ತಿ
ಬರಡು ಜೀವನದಲ್ಲಿ ಜ್ಞಾನ ಎಂಬ
ಬೀಜ ಬಿತ್ತಿ ಚಿಗುರು ಹೊಡೆಯುವಂತೆ ಮಾಡಿ, ಸಮಾಜಕ್ಕೆ ಹೂ,ಹಣ್ಣು, ನೆರಳು
ನೀಡುವಂತೆ ಮಾಡಿ ನಮ್ಮ ಜೀವನವನ್ನು ಸುಂದರವಾಗಿ ರೂಪಿಸಿದ
ಏಲ್ಲಾ ಗುರುಗಳಿಗೆ ಗುರುಪೂರ್ಣಿಮೆಯ ಶುಭಾಶಯಗಳು.