ಓ ಪ್ರಕೃತಿ ಮಾತೆಯೇ,
ಕ್ಷಮಿಸಿಬಿಡು ನಮ್ಮ,
ಇದು ನಾವು ಮಾಡಿದಾ ಕರ್ಮ,
ಅರಿಯದಾದೆವು ನಾವು ಈ ಜಗದ ಎಲ್ಲಾ ಜೀವಿಗೂ ಉಂಟು ಸ್ವಾತಂತ್ರ್ಯ,
ಎಲ್ಲಾ ಪ್ರಾಣಿ-ಪಕ್ಷಿಗಳ ಕಟ್ಟಿಹಾಕಿ ಮಾಡಿದೆವು ಕುತಂತ್ರ,
ಅದಕಾಗಿ ನೀ ಮಾಡಿದೆ ನಮ್ಮ ಬಾಳು ಅತಂತ್ರ ಅತಂತ್ರ....
ಇನ್ನಾದರೂ ತಿಳಿಯಬೇಕಿದೆ ಜಗವು,
ಜಗದೊಡತಿಯು ಮಾತೆ ಪ್ರಕೃತಿಯು,
ಆಕೆಯೊಲುಮೆ ಇಲ್ಲದಿರೆ ಜಗವೆಲ್ಲಾ ವಿಕೃತಿಯು...
..... ತಿಪ್ಪೇಸ್ವಾಮಿ.....
ಓ ಪ್ರಕೃತಿ ಮಾತೆಯೆ...
ಕ್ಷಮಿಸಿ ಬಿಡು ನಮ್ಮ,
ಇದು ನಾವು ಮಾಡಿದಾ ಕರ್ಮ,
ಅರಿಯದಾದೆವು ನಾವು,
ಈ ಜಗದಿ ಏಲ್ಲಾ ಜೀವಿಗೂ ಉಂಟು ಸ್ವಾತಂತ್ರ್ಯ,
ಎಲ್ಲಾ ಪ್ರಾಣಿ ಪಕ್ಷಿಗಳ ಕಟ್ಟಿ ಹಾಕಿ ಮಾಡಿದೆವು ಕುತಂತ್ರ,
ಅದಕಾಗಿ ನೀ ಮಾಡಿದೆ ನಮ್ಮ ಬಾಳು ಅತಂತ್ರ ಅತಂತ್ರ....
ಇನ್ನಾದರೂ ತಿಳಿಸಿಯಬೇಕಿದೆ ಜಗವು,
ಜಗದೊಡತಿಯು ಮಾತೆ ಪ್ರಕೃತಿಯು,
ಆಕೆಯೊಲುಮೆ ಇಲ್ಲದಿರೆ,
ಜಗವೆಲ್ಲಾ ವಿಕೃತಿಯು......
........ತಿಪ್ಪೇಸ್ವಾಮಿ......
ನಮ್ಮ ಅಣ್ಣಾ ನ ಪ್ರೀತಿ ಅನ್ನೋದು ಅಮ್ಮನ ಮಡಿಲು ಇದ್ದಾಗೆ.
ಅಕ್ಕರೆಯ ಅರಸ ಅವನು
ಗುಣದಲ್ಲಿ ಚಿನ್ನ-ಬಂಗಾರ ಅವನು
ನನ್ನ ಶಕ್ತಿ ಅವನು.
ಏನೆ ಆಗಲಿ ಎನೆ ಬರಲಿ ನಿನ್ನ ಜೊತೆ ನಾನ ಇದೀನಿ ಅನ್ನುವ ದೈರ್ಯ ಅವನು
ನಡಿಗೆಯಲ್ಲಿ ವಿರತನ ಶುರತನ ವನ್ನೂ ಮೀರಿಸಿದಾತಾನು ಅವನು.
✍️ ಅಣ್ಣಾ ನಿನಗೆ ನನ್ನ ಕೋಟಿ ಕೋಟಿ ನಮನಗಳು
ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಬಿಕ್ಕಿ ಬಿಕ್ಕಿ ಅತ್ತ ರಾತ್ರಿ
ನೆನಪುಗಳ ಜೊತೆಗೆ ಜೀವನ ಮಾಡುತ್ತಿದೆ ಈ ನನ್ನ ಹೃದಯ
ರಾತ್ರಿ ಬಾನಿನ ನಲ್ಲಿ ಹುಟ್ಟುವ ಚುಕ್ಕಿ ಚಂದಿರ ನಿಗು ಗೊತ್ತು ಈ ನನ್ನ ನೋವು.
ನಿನಗೇಕೆ ಅರ್ಥವಾಗುತ್ತಿಲ್ಲ ಈ ನನ್ನ ಮನದ ನೋವು.
ಛೇ ಎಂತಹ ಪರಸ್ಥಿತಿ ನನ್ನದು ಸಾಕ ಎನಿಸಿದೆ ಈ ಜೀವನ . ✍️