ನಿನ್ನ ಬಳಿ ಮಾತಾನಡದ ಪದಗಳನ್ನು
ಕಾಗದದ ಮೇಲೆ ಚೆಲ್ಲಿದೇನೆ
ದಯವಿಟ್ಟು ಓದಿಬಿಡು ,
ಕೆಲವು ಕಡೆ ಪದಗಳಿಲ್ಲ
ನನ್ನ ಕಣ್ಣೀರಿದೆ
ಅದನ್ನ ಅಲ್ಲಿ ಯಾದರು ಮರಿಯದೆ ಒರಸಿಬಿಡು !
ಮುರಳಿಧರ ವಿನಾಯಕ ಟೈಲರ್ ಕೇಸರಹಟ್ಟಿ
ಕಾಯುತ್ತಿರುವೆ ನನ್ನ ಸಾವಿಗಾಗಿ
ಓ ಸಾವೆ ಬಂದು ಸೆರಬಾರದೆ ನನ್ನ..
ಈ ಜನ್ಮವು ಇನ್ನೆಂದೂ ಬೇಡ ನನಗೆ
ಬೇಗ ಬಂದು ಸೆರು ನನ್ನ...
ಓ ಹೃದಯ ವಾಸಿಯೇ...
ನೀ ಇಲ್ಲದ ಜೀವನ ಬೇಕಿಲ್ಲ ನನಗೆ..
ಮುರಳಿಧರ ವಿನಾಯಕ ಟೈಲರ್ ಕೇಸರಹಟ್ಟಿ ...
ಸೋತಕದ ಛಾಯೆಯೊಳಗೆ ಸೋತು ಬದುಕಿದ ಬದುಕಿದು....
ಅರಳಬೇಕೆಂದರೇಗೆ ಅರಳುವುದು ಸುಟ್ಟ ಗಾಯಗಳೇ ನೋವನ್ನುನಿಸುವಾಗ
ನೆಮ್ಮದಿಯ ಎಲ್ಲಿ ಹುಡುಕಲಿ ನಾನು ನನ್ನ ಸುತ್ತಲು ಸ್ಮಾಶನವೇ ಕಂಡಾಗ
ಬದುಕು ಇಷ್ಟೇ ....
ಎಲ್ಲವೂ ಇದೆಯೆಂದು ಹಿಗ್ಗಬೇಡ ಯಾವುದೂ ಇಲ್ಲವಾಗಬಹುದು,,
ಏನೂ ಇಲ್ಲವೆಂದು ಕುಗ್ಗಬೇಡ ಎಲ್ಲವೂ ನಿನ್ನದಾಗಬಹುದು,,
ಬಂದ ಭಾಗ್ಯವನು ಒದೆಯಬೇಡ ಮತ್ತೆ ಬಾರದೇ ಇರಬಹುದು,,
ಬರದ ಭಾಗ್ಯವನು ಕರೆಯಬೇಡ ಇದ್ದ ಭಾಗ್ಯವೂ ಮರೆಯಾಗಬಹುದು,,
ಅನ್ಯರ ಜೀವನಕ್ಕೆ ಹೋಲಿಕೆ ಮಾಡಬೇಡ ನಿನ್ನ ಜೀವನ ಹಾಳಾಗಬಹುದು,,
ಹೊಂದಿಕೊಂಡು ಹೋಗುವುದ ಕಲಿ ಬದುಕು ಬೆಳಗಬಹುದು,,
ಬದುಕೆಂಬುದೇ ಒಂದು ಭಾಗ್ಯವಿಹುದು,,
ಬಂದಂತೆ ಬಯಸಿದರೆ ಸಂತಸದಿ ಆನಂದಿಸಬಹುದು,,
✍ನೊಂದ ಪುಂಗವ