ನೀನೇ ಬೇಕು ಎಂಬ ಹಟವಿಲ
ನೀ ಇಲ್ಲದೆ ನಾ ಇರುವೆ ಎಂಬ ನಂಬಿಕೆಯು ಇಲ್ಲ......
ಆದರು ಒಂದು ಮತ್ತು ನೆನಪೀಠಿಕೋ ನೀ ಇಲ್ಲದೆ ನಾ ಏನು ಅಲ್ಲ......
ಮಂಕುತಿಮಾನ ಕಗದಂತೆ ನಮ್ಮ ನಮ್ಮದುಜೀವನವೇಲ.....
ಬಿಡಿಸಲಾಗದ ಸಂಬಂಧ ಅರಳದ ಅನುಬಂಧ
ನಾ ಮಾಡಬೇಕೆಂದುಕೊಂಡಿರುವೆ ನೀನ ಜೀವನ ಇನ್ನಷ್ಟು ಚಂದ ....
ಮತ್ತೊಂದು ಜನ್ಮವಿದ್ದರೆ
ಆ ಬ್ರಹ್ಮನಲ್ಲಿ ಕಾಡಿ ಬೇಡಿ
ನಿನ್ನ ಹೆಸರನ್ನ ನನ್ನ ಹಣೆಯಮೇಲೆ
ಬರೆಸಿಕೊಂಡು ಜನ್ಮ ತಾಳುವೆ..
ಅದರೆ...
ನಾನೇನು ದೈವ ಮಾನವನಲ್ಲ ಅಲ್ಲಾವೇ
ಎಲ್ಲವೂ ಮತ್ತೊಮ್ಮೆ ನೆನಪಾಗಲು
ಅದಕ್ಕಾಗಿಯೇ ನಿನ್ನನ್ನೇ ವರವಾಗಿ ಪಡೆದು
ಮತ್ತೊಮ್ಮೆ ಹೊಸದಾಗಿ ಪ್ರೀತಿಸುವೆ...
ಎಮ್.ಎಸ್.ಭೋವಿ...✍️
.
ತಪ್ಪನ್ನು ತೀಡಲು ಬೇಕು ಸ್ನೇಹ ಯೆಂಬ ಹೆಗಲು ನನಂದುಕೊಂಡೆ ಯನಗೆ ಧೋರಕಿತೋ ಆ ಹೆಗಲು ಯೇನೊ ಒಂದು ಅಹಂಕಾರವು ಆ ಯೆನ್ನಾ ಸ್ನೇಹಾಧೋಲು
ಕೊನೆಗೆ ದೊರಕಿದು ಬರಿ ಅರಳೋ ಮರಳು?
ಆದರು ಆ ಸ್ನೇಹದೊಳು ನನಗೇನೋ ವ್ಯಾಮೋಹ
ನವ ಸ್ನೇಹವ ಅರಸಿ ಹೋಗಿಹುದು ಆ ಸ್ನೇಹ ಅಧರು ಮನಧ ಪುಸ್ತಕದೊಳು ನಿನಗಿಹುದು ಅದೇ ಅದೇ ಜಾಗ.
ಕೃಷ್ಣೆ?
ನಾನೊಂದು ಬರೆದೆ ಸುಂದರವಾದ ಸಣ್ಣ ಕವಿತೆ ಅಧರೆ ತಪ್ಪಿ ಹೋದೆ ಬೇರೊಂದು ಕಡೆ ಅಗಲೇ ಮಾಯವಾಯಿತು ಯೆನ್ನ ಕವಿತೆ ಅದೇ ನನ್ನ ಕತೆ ವ್ಯತೆ!
ಯಾರೆದಿರು ಹೇಳಲಿ ಈ ವ್ಯತೆಯ ಕತೆ ಕವಿತೆಯ ನೆನೆದು ಮರುಗಿತು ಯೆನ್ನೆದೆ!
ಭೇಸಾರಧಿ ಕವಿತೆಯ ನೆನೆದು ಬರೆದಿರುವೆ ಈ ಕತೆ.
ಕೃಷ್ಣೆ?
ನಿನ್ನಿಂದಲೇ ನಿನ್ನಿಂದಲೇ
ಎಂದು ನೀನು ಹಾಡಿರುವೆ..
ನಿನ್ನ ಹಾಡು ಕೇಳುತ್ತಾ ಕೇಳುತ್ತಾ
ನನ್ನ ಮನಸ್ಸು ನಿನಗೆ ಕೊಟ್ಟಿರುವೆ...
ಆ ನಿನ್ನ ಕಣ್ಣುಗಳ ನೋಟದಲ್ಲಿ
ಕಾಣದ ಸೆಳೆತ ಒಂದಿದೆ..
ಆ ಸೆಳೆತದಿಂದ ಒಲವು
ಶುರುವಾಗಿದ್ದು ನಿನ್ನಿಂದಲೇ...
ಬೇಕಂತೆಲೇ ಹೃದಯವು
ಜಪಿಸಿದೆ ನಿನ್ನನ್ನೇ..
ನಿನ್ನ ನಗುವ ಕಂಡು
ಮರೆತು ಹೋದೆ ನಾನು ನನ್ನನೇ...
ಎಮ್.ಎಸ್.ಭೋವಿ...✍️
ನಾ ಕಂಡೆ ಕನಸ ಬಹು ವರುಷದ ಹಿಂದೆ ಇಧ್ಹಾ ಜೊತೆಗೇ ಓರ್ವ ಕನಸಿನ ಕಾವಲುಗಾರ ಕಾಲಕೆ ಮಾಯ ಆದನೋ ಅವ ಯೆನ್ನ ಕನಸ ತನ್ನ ಕನಸೆಂದು ತಿಳಿಸಿ ಓ ಮಾಯೆ ಸಫಲ ಆಗಿಸುವೆ ನಿನ್ನ ಕನಸ ಮರದ ನೆರಳಲಿ ಕುಳಿತು ರಾಜಕುಮಾರನ ಒಡನೆ?
ರಕ್ತ ಸಂಬಂಧದ ನುಲಿನಲಿ ಸಿಲುಕಿದ ರೇಶಿಮೆಯ ಜೋಡು ನೂಲುಬಿಡುತಿರಲು ಕಂಡು ಕಂಡರಿಯನೆಂದು ಕದವ ಮುಚ್ಚಿ ಕುತರಯ್ಯ ಇ ದೃಶ್ಯವ ಕಂಡ ರೇಶಿಮೆ ಮರಿಯ ಧುಮ್ಹನವ ನಾ ಅದೆವ ಕರದಿಂದ ಆಲಿಸಲಿ ಹರಿಯೆ! ಬೀಡು ಇರದ ಆ ಗುಡಲ್ಲಿ ಅರಿವಿಲ್ಲದ ಮುಗ್ಧ ಹುಲು ಮರಿಯ ಕಂಡು ಮರುಗಿತೋ ಅದೇಸ್ತೋ ಮನವ್ ನಾ ಕಾಣದಾಗಿ ಹೋದೆನೋ ಹರಿಯೆ ಈ ಯೆನ್ನ ನೇತ್ರವ ನಿನ್ನ ಚರಣದಲಿ ನಮಿಸಿ ಕೇಳಿಕೊಂಬೆ ಒಂದು ಮಾತ ಕಾಯೋ ಆ ಮರಿಯನಿನ್ನ ರೆಪ್ಪೆಯಂತೆ.
krishne?