Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನನ್ನ ಮುದ್ದಿನ ರಾಣಿ...

ನಾಚಿಕೆಯನ್ನು ಸ್ವಲ್ಪ ಮರೆಮಾಚಿಸಿ
ಸದ್ದಿಲ್ಲದೆ ನನ್ನೊಲವ ಅವಳ ಎದೆಗಿಳಿಸಿ
ಒಳಗೊಳಗೇ ಸಂಚನ್ನು ಹೂಡಿ..
ಕಣ್ಣಲೆ ನನ್ನನ್ನು ರಮಿಸಿ
ಪ್ರೀತಿಯಿಂದಲೇ ಜಾಡಿಸಿ ಒದ್ದು
ತನ್ನ ಎದೆಯಲ್ಲಿ ಬಚ್ಚಿಟ್ಟುಕೊಂಡಳು
ನನ್ನ ಮುದ್ದಿನ ರಾಣಿ...
ಎಮ್.ಎಸ್.ಭೋವಿ...✍️
.
‌.
.
‌.
‌.
.
.
.

- mani_s_bhovi

30 Dec 2024, 07:26 am

ಕನಸುಗಳು ಇರಬೇಕು....


ಎಲ್ಲವನ್ನೂ ಅರಿಯಲಾಗದು ಬದುಕಲ್ಲಿ
ಕೆಲವಕ್ಕೆ ಅರ್ಥವೇ ಇರುವುದಿಲ್ಲ ಇಲ್ಲಿ ..
ಅನಿಸಿದ್ದನ್ನು ಹಂಚಿಕೊಳ್ಳಲು ಹಿಂಜರಿಯದೆ
ಚಿಕ್ಕ ಚಿಕ್ಕ ಖುಷಿಗಳಿಗೆ ಚೌಕಾಸಿ ಮಾಡದೆ ...

ಸಂತಸದ ಕ್ಷಣಗಳನ್ನು ಮನಸಾರೆ ಅನುಭವಿಸಿ
ದುಃಖದ ಅನುಭವಕ್ಕೂ ಸೋಲದೆ ಜೀವಿಸಿ ..
ಮತ್ತೆ ಎದ್ದು ನಿಲ್ಲಬೇಕು ಹೊಸ ನಾಳೆಗಳಿಗಾಗಿ
ಬದುಕೇ ಆಗ ನೋಡಬೇಕು ನಮ್ಮ ನಿಬ್ಬರಗಾಗಿ..

ಜಗದ ಜಂಜಾಟಗಳಿಗೆಲ್ಲ ಹೆಗಲು ಕೊಡದೆ
ನಿನ್ನೆಗಳ ನೆನಪುಗಳಿಗೆ, ಖಿನ್ನತೆಗೆ ಜಾರದೆ
ಒಂದೊಂದೇ ದಿನವ ನಮ್ಮದಾಗಿಸಿಕೊಳ್ಳುತ್ತಾ
ಕಲಿಯಬೇಕು ತಪ್ಪುಗಳನ್ನೂ ಒಪ್ಪವಾಗಿಸಿಕೊಳ್ಳುತ್ತಾ

ಒಂಟಿತನದ ಭಾವ ಸುಮ್ಮನೆ ಕಾಡದಂತೆ
ಇದ್ದುಬಿಡಲಿ ಕೆಲಸ್ನೇಹಗಳು ಕೈಗೆಟುಕುವಂತೆ
ಸಾಧಿಸಲು ಇನ್ನೂ ಬಹಳಷ್ಟು ಇದೆ ಬದುಕಿನಲ್ಲಿ
ಕನಸು ಕಾಣುವುದನ್ನು ಮಾತ್ರ ನಿಲ್ಲಿಸಬಾರದಲ್ಲ..


- Shivu Puranikamath

30 Dec 2024, 05:25 am

ಜಯ ರಾಜೇಶ್ವರಿ ಜಯ ಭುವನೇಶ್ವರಿ

*ಕರುನಾಡ ಕನ್ನಡ ರಾಜೇಶ್ವರಿ
ಕದಂಬ ಕಲಿನಾಡ ಭುವನೇಶ್ವರಿ

ನಿನ್ನ ಭಾಷೆಗೆ ಶಾಸ್ತ್ರೀಯ ಸಮ್ಮಾನ
ನಿರುಪಮ ಅನುಪಮ ಅಭಿಮಾನ

ಅಷ್ಟ ಜ್ಞಾನಪೀಠ ನಿನ್ನ ಮಡಿಲಿಗೆ
ಅಗ್ಗಳಿಕೆ ಚಂದನನಾಡಿನ ನುಡಿಗೆ

ಭಾರತೀಯ ಚಲಾವಣೆ ನೋಟಿನಲಿ
ನಾಲ್ಕರ ನೋಟವು ಕಸ್ತೂರಿಯಲಿ

ಕನ್ನಡತಿ ಸುಂದರ ಲಿಪಿಗಳ ರಾಣಿ
ಸನ್ನಡತೆಯ ಸಂಸ್ಕಾರಗಳಗ್ರಣಿ

ವಿಧಾನಸೌಧದಂಗಳದಿ ನಿನ್ನ ವೈಭವ
ವಿಶ್ವಕೆ ಬೆರಗು ನಿನ್ನ ದರ್ಶನ ಸ್ವರೂಪ

ಕನ್ನಡಿಗನಿಗಿದು ಗರ್ವ ಪ್ರತಿಷ್ಠಾನ ಪರ್ವ
ಜಯ ರಾಜೇಶ್ವರಿ ಜಯ ಭುವನೇಶ್ವರಿ



ಜಿ.ಹೆಚ್.ಸಂಕಪ್ಪ

- ಕವಿಕೂಸು

29 Dec 2024, 01:55 pm

ಯುಗದ ಕವಿ ಜಗದ ಕವಿ

ಯುಗದ ಕವಿ ಜಗದ ಕವಿ
( ಕುವೆಂಪು )
ಜನನ : 29.12.1904 ಗುರುವಾರ
ವಿವಾಹ: 30.04.1937ಶುಕ್ರವಾರ
ನಿಧನ : 11.11.1994 ಶುಕ್ರವಾರ
*************
ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ
ಮಲೆನಾಡಿನ ಮಳೆನಾಡಿನ
ಕವಿಶೈಲದಲಿ ಅಮಲನ ಕತೆಯ
ಕೊಳಲಲಿ ಕನ್ನಡ ಕಂಪಕಸ್ತೂರಿಯ
ಪಕ್ಷಿಕಾಶಿಯಲಿವರ ಕಾವ್ಯವಿಹಾರ

ಬೊಮ್ಮನಹಳ್ಳಿಯ ಕಿಂದರ ಜೋಗಿ
ಬಾರಿಸಿದರು ಕನ್ನಡ ಡಿಂಡಿಮವ
ಕತೆ ಕಾದಂಬರಿ ಕವನಗಳಲಿವರು
ಕುವೆಂಪು ಕಾವ್ಯನಾಮದಲಿ ಕನ್ನಡ
ಪಾಂಚಜನ್ಯದ ಕಹಳೆಯೂದಿದರು

ಹೇಮಾವತಿ ಮದುಮಗಳೊಂದಿಗೆ
ಕವಿಲಗ್ನವಾಗಿ ಪ್ರೇಮಕಾಶ್ಮೀರದಲಿ ವಿಹರಸಿ
ಪೂರ್ಣಚಂದ್ರತೇಜಸ್ವಿ ಕೋಕಿಲೋದಯ ಚೈತ್ರ
ಇಂದುಕಲಾ ತಾರಿಣಿಯರು ಜನಿಸಿದರು
ಮಲೆನಾಡಿನ ಚಿತ್ರಗಳ ಚಿತ್ರಿಸಿದರು

ಕನ್ನಡ ಸಾಹಿತ್ಯಲೋಕದ ಸಾಗರದಲಿವರ
ನೆನಪಿನ ದೋಣಿಯ ವಿಹಾರದಲಿ
ನಾಡಗೀತೆಯ ಮಂತ್ರಾಕ್ಷತೆಯಲಿ
ಜೈ ಭಾರತ ತನುಜಾತೆ ಜಯಹೇ
ಕರ್ನಾಟಕ ಮಾತೆ ಹಾಡಿದರು

ನುಡಿರಾಣಿಯ ಗುಡಿ ಕುವೆಂಪು ಲೋಕವು
ಗುರುವಿನೊಡನೆ ದೇವರ ಕಡೆಗೆ ಸಾಗಿತು
ಕನ್ನಡವೇ ಕುವೆಂಪು ಕಂಪು ಇಂಪು ಸೊಂಪು
ಶಿಲಾತಪಸ್ವಿಯಲಿ ಶೂದ್ರತಪಸ್ವಿಯ ರಕ್ತಾಕ್ಷಿ
ಶ್ರೀ ರಾಮಾಯಣ ದರ್ಶನಂ ದರ್ಶಿಸಿದರು

ವಿಶ್ವ ಮಾನವ ಯುಗದಕವಿ ಜಗದಕವಿ
ರಾಷ್ಟ್ರಕವಿ ಕರ್ನಾಟಕ ರತ್ನ ಕುವೆಂಪು
ಜ್ಞಾನಪೀಠದಗ್ರಜನ ಜನುಮದಿನವಿಂದು
ಏನಾದರಾಗು ಮೊದಲು ಮಾನವನಾಗು
ಜಗಕೆ ಸಾರಿದ ಯುಗಪುರುಷನಿಗೆನ್ನಪ್ರಣಾಮ

********‌ಕುವೆಂಪು ಜನ್ಮ ದಿನ***********


ಜಿ.ಹೆಚ್. ಸಂಕಪ್ಪ
ಮೈಸೂರು
೨೯.೧೨.೨೦೨೪













- ಕವಿಕೂಸು

29 Dec 2024, 12:34 pm

ಸದ್ಬಳಕೆ

The money that goes to the wife's hand! And
The money that goes to the wife's house!
The two will not return
However.... I am proud.
The money that goes to the wife's hand. For the use of the house! The money that goes to the wife's house. For the use of the world!
..............................
.................................

- ಪುರುಷೋತ್ತಮ್ ಈ

28 Dec 2024, 08:59 pm

"ಮಹಿಷಿಯ ಮನದಾಳದ ಮಾತು."



ಮಹಿಷಿ,ಕೊಟ್ಟಿಗೆಯಲ್ಲಿ ತಿಂದ ಮೇವನ್ನು ನಮುರು ಆಕುತ್ತ, ತನ್ನ ಕರುವನ್ನು ನೋಡುತ್ತ ಮುಂಜಾನೆಯಿಂದ ಇಲ್ಲಿಯವರೆಗೂ ತಾನು ಕಳೆದ ದಿನದ ಯೋಚನೆಯ ಪರಿ.

ದೇವಾ ನಿನ್ನ ನೋಡಲೆಂದು ಬಹುದಿನಗಳ ಆಸೆಯಿತ್ತು.
ಸಮಯದ ಕೊಡುಗೆ ಇಂದು, ನನಗಾಗೆ ಬಂದಂತಿತ್ತು.

ನನಗೊಬ್ಬ ಕಿರಿಮಗ ಇರುವ, ನನ ಕಂಡರೆ ಓಡೋಡಿ ಬರುವ.
ಅವನಲ್ಲೇ ಮೇಯುತರಿರಲಿ ನಾ ಬರುವೆ ನಿನ ದೀಕ್ಷೆಯಲಿ.

ಗುಡಿ ಸುತ್ತ ಜನಗಳು ಜನಗಳು.
ನಾ ಬಂದೆ ನಿನ್ನನು ನೋಡಲು.
ಯಾರೋ ಒಬ್ಬ ಮನುಜಾನಲ್ಲಿ
ನನ್ನೊಡೆದ ಬಿದುರಿನ ಕೋಲಲಿ.
ರಪ್ಪೆಂದೂ ವಡೆದಾ ದೇವ.
ಹೋದಂಗಾಯ್ತು ನನ್ನ ಜೀವ.

ಅಮ್ಮಾ ಎಂದು ನನೇಗೆ ಕೂಗಲಿ.
ನಾ ಮೂಕ ಯಾರನು ದೂರಲಿ.

ಅಲ್ಲೇ ಕುಳಿತೆ ಕಸದ ಬಳಿಯಲಿ.
ತಿಂದೆ ಕಸವನೆ, ಹೊಟ್ಟೆಯ ಹಸಿವಲಿ.

ಹಾಲು, ತುಪ್ಪ, ಮೊಸರು,ಬೆಣ್ಣೆ ನಿನ್ನ ಪೂಜೆಗೆ.
ನಿನ್ನ ನೋಡುವ ಭಾಗ್ಯವಿಲ್ಲ ನನ್ನ ಪಾಲಿಗೆ.

ನಾನು ಹುಟ್ಟಿದೆ, ನನ್ನ ಪರಪಂಚ ಹುಟ್ಟಿತು.
ನನ್ನ ಪರಪಂಚದಲ್ಲಿ ನನ್ನ ಉಸಿರು ಹುಟ್ಟಿತು.
ನನ್ನ ಹಿರಿಮಗನೆಂಬ ಆಸೆ ಹುಟ್ಟಿತು.
ಅವನನ್ನು ವಿಧಿ ನಿನ್ನ ಬಲಿದಾನಕ್ಕೆ ಕೊಡುಗೆ ಕೊಟ್ಟಿತ್ತು.
ನನ್ನ ಉಸಿರು ಹೋದಂಗಾಗಿತ್ತು.
ನನ್ನ ಹಸಿವು ಹಸಿರನು ತಿಂದಿತ್ತು.
ನಮುರು ಆಕುತ್ತ ನೋವನು ಮರೆಸಿತ್ತು.

ಆದರೆ...
ನನಗೊಬ್ಬ ಕಿರಿಮಗ ಇರುವ
ನನ ಕಂಡರೆ ಓಡೋಡಿ ಬರುವ.
ಇರುವೆಯೋ, ಇಲ್ಲವೋ ನಿನ್ನನು ಬೇಡುವೆ.
ನೀ ಇದ್ದರೆ, ಅವನನು ನೋಡದೆ ಇರುವೆ!

- Srikanth G

25 Dec 2024, 09:49 pm

ಹೊಸ ವರ್ಷವನ್ನು ಬರಮಾಡಿಕೊಳ್ಳಲು ಕ್ಷಣಗಣನೆ ಆರಂಭವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು ಪಂಡಿತ್ ನಿನ್ನ ಧ್ವನಿ ಅದ್ಭುತವಾಗಿದೆ ನನ್ನ ಪ್ರೀತಿಯ ಹುಡುಗಿ ಚಡ್ಡಿ ಲಂಗ ಸೀರೆ ಎಲ್ಲವನ್ನೂ ಧರಿಸಿ ಕಣ್ಣು ಮುಚ್ಚಿಕೊಂಡು ಎದೆ ಸವರಿಕೊಳ್ಳುತ್ತಾ ಇದ್ದಳು ಎಂದರೆ ಸೆಕ್ಸ್ ಫಿಲ್ಮ್ ನಲ್ಲಿ ನನ್ನ ಕಣ್ಣಿಗೆ ಬಿತ್ತು ನನ್ನ ಶಿಶ್ನ ಅದಾಗಲೇ ರಸ ಮತ್ತು ತೆಂಗಿನೆಣ್ಣೆ ಅಥವಾ ಬಾದಾಮಿ ಎಣ್ಣೆ ಮಸಾಜ್ ಎಣ್ಣೆ ಏಕೆಂದರೆ ಇದನ್ನು ಸಹ ಶೋಧಿಸು ಕನ್ನಡ ಜೋಕ್ ಕನ್ನಡ ಜೋಕ್ಸ್ ಸರ್ದಾರ್ ಜೋಕ್ಸ್ ಸರ್ದಾರ್ ಜೋಕ್ ಜೋಕ್ ಜೋಕ್ ಜೋಕ್ ಕನ್ನಡ ನನ್ನ ಶಿಶ್ನ ಸಲಾಕೆ ಲಾಠಿ ಸೈಕಲ್ ಗಳ ನೆನಪು ಕನಸುಗಳ ನಡುವೆ ಕನ್ನಡ ಜೋಕ್ಸ್ ಗೆ ಇಲ್ಲ ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ ಇ ನನ್ನ ಮನಸಿನ ಈ ಬಗ್ಗೆ ತನಿಖೆ ಇಂದು ಈ ಇ ನನ್ನ ಶಿಶ್ನ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಇತರ ಕತೆಗಳು ಹಾಗೂ ನನ್ನ ಶಿಶ್ನ ಚಡ್ಡಿಯ ಒಳಗೆ ಹಾಕು ಬಾಯಿಯಿಂದ ಬಾಯಿಗೆ ಆಳವಾದ ಜ್ಞಾನ ಮತ್ತು ತೆಂಗಿನೆಣ್ಣೆ ಹಾಗೂ ನನ್ನ ಶಿಶ್ನ ಚಡ್ಡಿಯ ಮುಂಭಾಗವನ್ನು ನಾಲಿಗೆ ? ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಏ ಮೇರೆ ಮೀರಿದೆ ಎಂದೇ ಹೇಳಬೇಕು ಅಂತ ಈ ಋ ನನ್ನ ಮನಸಿನ ಮಾತುಗಳು ನನ್ನ ಎ

- CHANDRU

25 Dec 2024, 12:55 pm

????????? ?

ಯಾವಾಗ ನಾವು ಎಲ್ಲರನ್ನು
ಖುಷಿಯಿಂದ ಇಡಲ್ಲೂ ಬಯಸುತ್ತೆವೆಯೂ
ಅವಾಗ ನಮಗೆ ಅರಿವಿಲದೇ ನಾವು ಅವರ
ಕಾಲಿನ ಕಸವಾಗಿ ಬಿಡುತ್ತೆವೆ

- ℍ???????? ℝ

22 Dec 2024, 07:24 pm

ನೋಂದ ಮನಸು

ಹಣದ ಇಂದೇ ಇರುವ ಸಂಬಂಧ ಉತ್ತಮ ಮನಸಿನ ಜೊತೆಯ ಹತ್ತಿರ ಜಾಸ್ತಿ ದಿನ ಇರುವುದಿಲ್ಲ

- Naveena S C

21 Dec 2024, 07:15 pm

ನನ್ನ ಗೋರಿಯ ಮೇಲೆ ಬಿದ್ದ ಬೀಜ
ನನ್ನೊಳಗಿನ ರಕ್ತ ಹೀರಿ ಹೆಮ್ಮರವಾಗಿ ಬೆಳೆದಿದೆ,
ದನಿವಾರಿಸಲು ಆತು ನಿಂತಿದ್ದಾಳಾಕೆ
ಎಲ್ಲ ಮರೆತು...!!

ಸಂತು ಸೊಕನಾದಗಿ.

- Santu Sokanadagi

21 Dec 2024, 10:33 am