ಒಂಟಿ ಮರದ ಮೇಲೆ ಜಂಟಿಯಾಗಿ ಮೂಡಿ ಬಂದ ಅವಳ ಹೆಸರು ಕೆತ್ತನೆ ಹೇಳದ ಕವನ.....
ಬಂಡೆ ಗಲ್ಲ ತಾಳ್ಮೆ ಮುರಿದು ಕೇತ್ತಿಸಿಕೊಂಡ ಅವಳ ಹೆಸರು ಹೇಳದ ಕವನ......
ನಿನ್ನ ಮರೆತು ಬೇರೆ ಏನನ್ನು ಯೋಚಿಸದೆ ನರಳಾಟವೆ ಹೇಳದ ಕವನ .........
ಪ್ರೆಯಸಿಯ ಹೆಸರು ಸುವರ್ಣಾಕ್ಷರ ಹಚ್ಚೆಯ ರೂಪದಲ್ಲಿ ಹಾಕಿಸಿದ ನೋವು ಹೇಳದ ಕವನ......
ಬಸ್ಸಿನ ಸೀಟಿಗೆ ಗೊತ್ತಾಗಿ ಅವಳಿಗೆ ತಿಳಿಯದೆ ಹೋದ ಆ ಅಕ್ಷರ ಹೇಳದ ಕವನ......
ಸಾವಿರ ರೂಪಾಯಿ ನೋಟಿನ ಮೇಲೆ ಬರೆದ ಬೆಲೆ ಕಟ್ಟಲಾಗದ ಪ್ರೀತಿಯ ಮಾತು ಹೇಳದ ಕವನ ......
ನನ್ನ ಹೃದಯದ ಮಿಡಿತ ನೀನು
ನೀನಿಲ್ಲದೆ ಬದುಕಲಾರೆನು ನಾನು ..
ಮುಗ್ಧ ಮನಸ್ಸಿನ ಹೃದಯ ನಿನ್ನದು
ಕಾಡಿಸಿ ಪ್ರೀತಿಸುವ ಮನಸ್ಸು ನನ್ನದು
ನನಗಾಗಿ ಉಸಿರಾಡುವ ಉಸಿರು ನಿನ್ನದು
ನಿನ್ನುಸಿರೆ ನನ್ನುಸಿರು ಎನ್ನುವ ಜೀವ ನನ್ನದು...!!!
ಕಷ್ಟ ಬಂದರೇ ಬೇಜಾರು
ತುಂಬ ಸುಖ ಬಂದರು ಬೇಜಾರು,
ಅತ್ತರೆ ಹೊಗುವುದೆ ಬೇಜಾರು
ಸುಮ್ಮನೆ ನೋಡಿ ನಕ್ಕರೆ ಬೇಜಾರು,
ಬೇಜಾರಿಗೆ ಕಾರಣ ಹುಡುಕುತ್ತ
ಹೋದರೆ ಸಿಗುವುದೆಲ್ಲವು ಬೇಜಾರು,
ಅವನ ನೋಡಿದರೆ ಇವನಿಗೆ ಬೇಜಾರು
ಇವನ ಬೆಳವಣಿಗೆ ನೋಡಿ ಅವನಿಗೆ
ಬೇಜಾರೋ ಬೇಜಾರು,
ಪೋನ್ ಕಾಲ್ ಎತ್ತದ್ದಿದ್ರೆ ಬೇಜಾರು
ಪೋನ್ ಎತ್ತಿದ್ದ್ ಮೇಲೆ ಮಾಡ್ತಾರೆ
ಮಾತಿನ ಇಟಿಯಿಂದ ಬೇಜಾರು,
ಲೈಕ್ ಮಾಡದ್ದಿದ್ರೆ ಬೇಜಾರು
ಕಮೆಂಟ್ ಮಾಡಿದ್ರೆ ಬೇಜಾರು,
ಈ ಕವನ ಓದಿದರೆ ಆಗುವುದೇ
ಬೇಜಾರು, ಆಗದೆ ಬೇಜಾರು
ಬೇಜಾರಿನ ಒಳ ಅರ್ಥವ
ಅರಿತು ಮುನ್ನುಗಬೇಕಿದೆ
ಬೇಜಾರಿಲ್ಲದ ಕ್ಷಣ ಕ್ಷಣ ಸವಿಯಲು.....
ಕಷ್ಟ ಬಂದರೇ ಬೇಜಾರು
ತುಂಬ ಸುಖ ಬಂದರು ಬೇಜಾರು,
ಅತ್ತರೆ ಹೊಗುವುದೆ ಬೇಜಾರು
ಸುಮ್ಮನೆ ನೋಡಿ ನಕ್ಕರೆ ಬೇಜಾರು,
ಬೇಜಾರಿಗೆ ಕಾರಣ ಹುಡುಕುತ್ತ
ಹೋದರೆ ಸಿಗುವುದೆಲ್ಲವು ಬೇಜಾರು,
ಅವನ ನೋಡಿದರೆ ಇವನಿಗೆ ಬೇಜಾರು
ಇವನ ಬೆಳವಣಿಗೆ ನೋಡಿ ಅವನಿಗೆ
ಬೇಜಾರೋ ಬೇಜಾರು,
ಪೋನ್ ಕಾಲ್ ಎತ್ತದ್ದಿದ್ರೆ ಬೇಜಾರು
ಪೋನ್ ಎತ್ತಿದ್ದ್ ಮೇಲೆ ಮಾಡ್ತಾರೆ
ಮಾತಿನ ಇಟಿಯಿಂದ ಬೇಜಾರು,
ಲೈಕ್ ಮಾಡದ್ದಿದ್ರೆ ಬೇಜಾರು
ಕಮೆಂಟ್ ಮಾಡಿದ್ರೆ ಬೇಜಾರು,
ಈ ಕವನ ಓದಿದರೆ ಆಗುವುದೇ
ಬೇಜಾರು, ಆಗದೆ ಬೇಜಾರು
ಬೇಜಾರಿನ ಒಳ ಅರ್ಥವ
ಅರಿತು ಮುನ್ನುಗಬೇಕಿದೆ
ಬೇಜಾರಿಲ್ಲದ ಕ್ಷಣ ಕ್ಷಣ ಸವಿಯಲು.....
ದಾರಿ ಹುಡುಕ ಹೊರಟ್ಟಿದವನಿಗೆ ಸಿಕ್ಕಿದ್ದು...
ಅದೇನೋ ಹೊಸದಲ್ಲ ಆದರೂ...
ಮೋಡ ಮುಸುಕಿತ್ತು,ಸುತ್ತೆಲ್ಲಾ ಮಂಜು ಬೇರೆ..
ಆಯಾಸವಾದರೂ ಸಾಗುವುದು ನಿಂತಿಲ್ಲ..
ಮುಂದಕ್ಕೆ ಹೋದಷ್ಟು ಮತ್ತಷ್ಟು ದೂರ ಅನ್ನುವಷ್ಟಿತ್ತು ದಾರಿ..
ಛಲವಿತ್ತು ಜೊತೆಗೊಂದಿಷ್ಟು ಕನಸು..
ಹೊಟ್ಟೆ ಹಸಿವನಾದರೂ ತಡೆದೇನು ಆದರೆ
ಪ್ರೀತಿಯಲ್ಲಿ ಸೋತ ಹೃದಯದ ಹಸಿವನ್ನು ನಾ ಹೇಗೆ ಇಂಗಿಸಲಿ....
ಅವಳಿಗಾಗಿ ಹಂಬಲಿಸುತ್ತಿದ್ದ ಮನವನ್ನ ಹೇಗೆ ನೋಯಿಸಲಿ...
ಹೋದವಳು ಅವಳು ಕಾಯುತ್ತಿರುವವನು ನಾನು...