ಎತ್ತರದ ಕಟ್ಟಡವನ್ನೆರಿ ಅದರ
ತುತ್ತತದಿಯಲ್ಲಿ ನಿಂತು
ಕೆಳಗೆ ಬಿಳುವೆನೇಂಬ ಭಯದಲ್ಲಿ
ಸುತ್ತಲೂ ಗಮನಿಸಿ
ತದೆಕಚಿತ್ತದಿಂದ ಆಕಾಶವನ್ನೆ ನೊಡಿದಾಗ
ಸ್ವಚ್ಛಂದವಾಗಿ ಹಾರಾಡುವ ಹಕ್ಕಿಯ ಕಂಡು
ನನಗೂ ಹಾರಾಡಬೇಕೆನಿಸಿದೆ ಆದರೆ
ಎನಗೆ ರೆಕ್ಕೆ ಇಲ್ಲ ಎಂದರಿವಾದಾಗ
ಮೆತ್ತಗಾಯಿತು ಮನಸ್ಸು........
ಕೊನೆಯಾಗೊ ನನ್ನ ಉಸಿರಿನ ಕೊನೆವರೆಗು
ಬದುಕುವ ಆಸೆ ನಾ ನಿನ್ನೊಡನೆ
ಸಾವಿನ ಅಂಚಲಿ ಕೂದ
ನಿನ್ನ ಹೆಸರು ನೆನೆದು
ನಾ ಕೊನೆಯ ಉಸಿರ ನೀಗುವೆ ಗೆಳತಿ
ಪ್ರೀತಿ ಕೊಟ್ಟಾ ದೆವತೆ ನೀನು
ಪ್ರೀತಿಯ ಮರೆತು ದೂರ ಸರಿಯ ಬೇಡ ಗೆಳತಿ......
ಹಿಂದೂಗಳೇ
ದೇವಸ್ಥಾನಗಳ ಬಿಟ್ಟು ಬನ್ನಿ
ಮುಸ್ಲಿಮರೇ
ಮಸೀದಿಗಳ ಬಿಟ್ಟು ಬನ್ನಿ
ಕ್ರಿಶ್ಚಿಯನ್ನರೇ
ಚರ್ಚುಗಳ ಬಿಟ್ಟು ಬನ್ನಿ
ಎಲ್ಲರೂ ಒಂದಾಗಿ ಒಟ್ಟಾಗಿ ಭಾರತಾಂಬೆಯ ಆರಾಧಿಸೋಣ
ಎಲ್ಲರು ಉಸಿರಾಡುವ ಗಾಳಿಯೂ ಒಂದೇ
ಎಲ್ಲರು ಕುಡಿಯುವ ನೀರು ಒಂದೇ
ಎಲ್ಲರ ಮೇಲೆ ಬೀಳುವ ಸೂರ್ಯ ಕಿರಣ ಒಂದೇ
ನಾವೆಲ್ಲರೂ ಒಂದೇ
ಬನ್ನಿ ಭಾರತಾಂಬೆಯ ಆರಾಧಿಸೋಣ
ಎಲ್ಲರ ದೇಹದೊಳನ ರಕ್ತದ ಬಣ್ಣ ಒಂದೇ
ಹೋಡೆದಾಡಿದಾಗ ಉಂಟಾಗುವ ನೋವು ಒಂದೇ
ಸತ್ತಮೇಲೆ ಎಲ್ಲರೂ ಸೇರುವ ಜಾಗವೂ ಒಂದೇ
ನಾವೆಲ್ಲರೂ ಒಂದೇ
ಬನ್ನಿ ಭಾರತಾಂಬೆಯ ಆರಾಧಿಸೋಣ
ಜನನ ನಿಯಮ ಎಲ್ಲರಿಗೂ ಒಂದೇ
ಮರಣ ನಿಯಮ ಎಲ್ಲರಿಗೂ ಒಂದೇ
ಸೃಷ್ಟಿಯ ದೃಷ್ಟಿಯಲ್ಲಿ ಎಲ್ಲರೂ ಒಂದೇ
ನಾವೆಲ್ಲರೂ ಒಂದೇ
ಬನ್ನಿ ಭಾರತಾಂಬೆಯ ಆರಾಧಿಸೋಣ
ಹಿಂದೂಗಳೇ
ದೇವಸ್ಥಾನಗಳ ಬಿಟ್ಟು ಬನ್ನಿ
ಮುಸ್ಲಿಮರೇ
ಮಸೀದಿಗಳ ಬಿಟ್ಟು ಬನ್ನಿ
ಕ್ರಿಶ್ಚಿಯನ್ನರೇ
ಚರ್ಚುಗಳ ಬಿಟ್ಟು ಬನ್ನಿ
ಎಲ್ಲರೂ ಒಂದಾಗಿ ಒಟ್ಟಾಗಿ ಬದುಕೋಣ
ದೇಶಕ್ಕಾಗಿ ದುಡಿಯೋಣ
ದೇಶಕ್ಕಾಗಿ ಮಡಿಯೋಣ
ದೇಶ ಇರುವವರೆಗೂ
ದ್ವೇಶವ ಮರೆಯೋಣ
ಜೀವ ಕಣದಿ ಪ್ರೀತಿ ಪರಿಯ ಹುಡುಕಿದೆ ನಾನು ನಿನ್ನಲೇ
ನನ್ನ ಮನಸು ನಿನ್ನ ಹೆಸರೇ ಜಪಿಸಿದೆ ಹೃದಯವೆಂಬ ಗೂಡಲಿ
ಸಖಿ ನೀನು ಎಲ್ಲಿ ಇರುವೆ ನನ್ನ ಒಲವ ಪಯಣದಿ
ನಿನ್ನ ಬಿಟ್ಟು ಯಾರು ಇಹರು ನನ್ನ ಬಾಳ ಪುಟದಲಿ.