ಅವಳ ಮಾತಲ್ಲಿ ಹೃದಯ ಅರಳಿತು ಅಂದು
ಅವಳ ನಗು ಅಲ್ಲಿ ಮನ ಕರಗಿತು ಇಂದು
ನನ್ನ ಹೃದಯ ಬಯಸಿತು ಪ್ರೆತ್ಸೋಣ ಎಂದು
ತಿಳಿಯದೆ ಹೋಯಿತು ಅವಳು ಮಾಯಾ ಜಿಂಕೆ ಎಂದು
ಅವಳ ನೆನಪಲಿ ನಾ ಆದೆ ದೇವದಾಸ
ಕುಡುಕರ ಪಾಲಿಗೆ ನಾನೀಗ ಕೇಂದ್ರ ಬಿಂದು
ಚಂದಮಾಮನು ನನಗಂದನು ನಿನ್ನ ಪ್ರೇಯಸಿ ಬಲು ಸುಂದರಿಯು
ಏಕೆಂದರೆ ಮೊದಲಿಂದಲು ಅವಳೆನ್ನಯ ಸೋದರಿಯು
ನಿಮ್ಮಿಬ್ಬರ ಸಂಗಮಕ್ಕೆ ಕಾಯುತ್ತಿದೆ ಈ ಧರೆಯು
ನನ್ನ ತಂಗಿಗೆ ನೀ ಸಿಗದಿರೆ ಖಂಡಿತ ನೀ ಕೊಲೆಯು
ದೇವರು ಇಲ್ಲದ ಭೂಮಿಯಲಿ
ಬದುಕೊ ಜನರ ಬಾಳಿನಲಿ
ಈ ಕಾಣದ ನೋವಿನ ಕೊನೆಯಲ್ಲಿ
ಆ ಸಾವಿನ ಅಂತ್ಯದ ಭಯವೆಲ್ಲಿ
ಬದುಕುವ ಜನರ ನೋಡಿಲ್ಲಿ
ನಾ ಕಾಣದ ದೇವನೇ ನೀನೆಲ್ಲಿ
ನೀ ಕಂಡರೆ ಕೊಲ್ಲುವೆ ನಾ ನಿಂತಲ್ಲೇ
ದೇವರು ಇಲ್ಲದ ಭೂಮಿಯಲಿ
ಬದುಕೊ ಜನರ ಬಾಳಿನಲಿ
ಈ ಕಾಣದ ನೋವಿನ ಕೊನೆಯಲ್ಲಿ
ಆ ಸಾವಿನ ಅಂತ್ಯದ ಭಯವೆಲ್ಲಿ
ಬದುಕುವ ಜನರ ನೋಡಿಲ್ಲಿ
ನಾ ಕಾಣದ ದೇವನೇ ನೀನೆಲ್ಲಿ
ನೀ ಕಂಡರೆ ಕೊಲ್ಲುವೆ ನಾ ನಿಂತಲ್ಲೇ
ಕಿಡಿಗೇಡಿಗೆ ಸಿಡಿಗುಂಡು,
ಕಾಯುತಿದೆ ನಮ್ಮ ದೇಶದ ಸೈನ್ಯದ ಹಿಂಡು, ನಮ್ಮಲ್ಲಿಯ ಪ್ರೀತಿಯ ಕಂಡು
ವಿದೇಶಿಯರ ಒಡಲಲ್ಲಿ ಬೆಂಕಿಯ ಚೆಂಡು,
ದೇಶಕ್ಕೋಸ್ಕರ ಶ್ರಮಿಸುವೆವು ನಾವು,
ದೇಶಕ್ಕೋಸ್ಕರ ಪ್ರಾಣ ಬಿಡುವೆವು ನಾವು,
ಈ ಮಣ್ಣಿನ ಹೆಮ್ಮೆಯ ಮಕ್ಕಳು ನಾವು,
ಯುವ ಸೈನ್ಯದ ಹುಲಿಮರಿಗಳು..
ಪರಿಸ್ಥಿತಿಗೆ ಅಂಜದೆ ಮುನ್ನುಗ್ವೆವು,
ನಾವು ಸಮುದ್ರದ ಅಲೆಗಳು,
ಗಾಳಿ ವೇಗದಿಂದ ನಡೆದೆವು,
ಒಗ್ಗಟ್ತಿನಲ್ಲಿ ಶ್ರಮ ಪಡುವೆವು,
ಶಿಸ್ತಿನಲ್ಲಿ ಸುಖ ಕಾಣ್ವೆವು,,,,,,,