Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಸಾಹಿತಿಯಾಗಬೆಕೆಂದು ಬಯಸಿ
ಬರೆದ ರಾಶಿ ರಾಶಿ!.
ಇದನ್ನೆಲ್ಲ. ಒದಿದ ಆತನ ಸ್ನೇಹಿತ. ಹೇಳಿದ
ನೀನು ನಿಜವಾಗಲು ಸಾಯಿತಿ!?.
- Satyasagar
23 Aug 2015, 11:45 am
ಪೃತಿಯೂಬರ ಜೀವನದಲು ಒಂದೊಂದು ಕಥೆ ಇದೆ,
ಆ ಕಥೆಯ ಹಿಂದೆ ನೂವುಗಳ ವೆಥೆ ಇದೆ,
ಆ ನೂವಿನ ವೆಥೆಯಲು ಹೇಳಲಾರದ ಸುಖವಿದೆ,
ಆ ಸುಖದ ಹಿಂದೆ ಪಿೃತಿಯ ನೆನಪಿದೆ,
ಆ ನೆನಪುಗಳಲೇ ಕೆಲವು ಪೆೃಮಿಗಳ ಜೀವನ ಇದೆ,
ಈ ಜೀವನನೇ ಹೀಗೆ ಒಂದು ಮಾಯೆ .....
(ನನ್ನೂಲವಲಿ ನೀನು)
ಇಂತಿ ಸಂದೀಪ ಸಾಲಿಯನ್
- Sandeep
22 Aug 2015, 12:07 pm
ಕನಸಿದೆ ಸಾವಿರಾರು ನೂವಿದೆ ನೂರಾರು,
ಇದರ ನಡುವಲು ಪಿೃತೀಯ ವಲವಿದೆ ,
ಈ ಪಿೃತೀಯ ವಲವಲು ಹೇಳಲಾರದ ಸುಖವಿದೆ,
ಇನ್ನೇನು ಹೇಳೆನು ನನ್ನವಳ ನಗುವನ೦ದು ಸಾಕು
ನಾ ಹಾಯಗಿರಲು.....
ಇಂತೀ ಪಿೃತೀಯ
...ಸಂದೀಪ ಸಾಲಿಯನ್.
- Sandeep
22 Aug 2015, 08:00 am
ಮೋದಲ್ಯಾಕ ನಂಬಿದಿ ಪ್ರೀತಿಯ ತುಂಬಿದಿ
ಓಮ್ಮೆಲೆ ಹೊಳ್ಳಿದಿ ಮನಸ್ಸಿಂದ ತಳ್ಳಿದಿ
ಕಣ್ಣಾಗ ಮಣ್ಯಾಕ ತುರಿದಿ
ಮನಸ್ಸ ಬದಲಾಸಿ ಹೊದಿ ದಕಲಾಸಿ
ನನ್ನ ಮಾಡಿದಿ ನೀ ಪರದೆಶಿ
ತಲಿಯ ಬಿಗಡಾಸಿ ಮಲಗಿನ ನಾ ಹಾಸಿ
ನಗತಿಯಾಕ ನನ್ನ ಮುಗಿಸಿ
ಅತ್ತಲಿ ಅಳತೆನ ಕುಂತೆನಿ ಕುಳಿಲ್ಲದ
ಯಾರಿಗಂತ ನಾ ಹೇಳೊದ
ಹಗಲು ಹರಿದಂಗ ಮುಗಿಲು ಮುರಿದನು
ನಿನ್ನ ನಾನು ಮರಿಲೆಂಗ
ಪ್ರೀತಿಯ ಸಂಜು
- sanjay
15 Aug 2015, 10:27 am
ಮೋದಲ್ಯಾಕ ನಂಬಿದಿ ಪ್ರೀತಿಯ ತುಂಬಿದಿ
ಓಮ್ಮೆಲೆ ಹೊಳ್ಳಿದಿ ಮನಸ್ಸಿಂದ ತಳ್ಳಿದಿ
ಕಣ್ಣಾಗ ಮಣ್ಯಾಕ ತುರಿದಿ
ಮನಸ್ಸ ಬದಲಾಸಿ ಹೊದಿ ದಕಲಾಸಿ
ನನ್ನ ಮಾಡಿದಿ ನೀ ಪರದೆಶಿ
ತಲಿಯ ಬಿಗಡಾಸಿ ಮಲಗಿನ ನಾ ಹಾಸಿ
ನಗತಿಯಾಕ ನನ್ನ ಮುಗಿಸಿ
ಅತ್ತಲಿ ಅಳತೆನ ಕುಂತೆನಿ ಕುಳಿಲ್ಲದ
ಯಾರಿಗಂತ ನಾ ಹೇಳೊದ
ಹಗಲು ಹರಿದಂಗ ಮುಗಿಲು ಮುರಿದನು
ನಿನ್ನ ನಾನು ಮರಿಲೆಂಗ
ಪ್ರೀತಿಯ ಸಂಜು
- sanjay
15 Aug 2015, 10:27 am
ಆನಿಮಾಡಿ 6 ತಿಂಗಳ ಕಳದಿಲ್ಲ ನೀ ಮಾತ ಕೋಟ್ಟ
ಹೊಟ್ಟಿ ಊರಿಸಿ ದೂರಾದಿ ಏನ ನಿನ್ನ ವಳಗಿನ ಗುಟ್ಟ
ಪ್ರೀತಿಯ ಹಾದ್ಯಾಗ ಮುಳ್ಳ ತುಳಿಸಿ ಕೈಬಿಟ್ಟ
ನೀ ಹೋದರ ಸಾಯ್ತಿನ ತಲಿಕೆಟ್ಟ
ಕೈಯಾರ್ ಹೊಳಿದಂಡ್ಯಾಗ ಕಟಗಿ ವಟ್ಟ.
ಪ್ರೀತಿಯ. ಸಂಜು
- sanjay
15 Aug 2015, 10:06 am
* ಬುದ್ಧ *
ಇಪತ್ತಾರು ನೂರು ವರ್ಷ ಕಳೆದಿಂದಿಗೆ.
ಬುದ್ಧ ಬಂದಾ ಧರೆಗೆ.ಅಶಾಂತಿ ,ಅತೀಯಾಸೆ ,ಮೋಹದ ಪ್ರೀತಿಯ ನಸೇ ದಾರಿಗೆ.
ಮುಗ್ಧ ಪ್ರಾಣಿ-ಪಕ್ಷಿಯ ಕೀರ್ತಿ ತನ್ನದೇನಿಲ್ಲದೆ ಹಿಂಸೆಯಲ್ಲಿ ನಸಿಸುತ್ತಿರುವ ಸರ್ತಿ.
ನೊಂದ ,ಆಸೆಯೇ ದುಃಖದ ಮೂರ್ತಿ.
ಜಗವೇಲ್ಲ ಮಾನುಷ್ಯನ ಕಂಠ ಪೂರ್ತಿ.
ಬೋಧಿಸುವ ಖಾವಿ,ಗಡ್ಡಧಾರಿ,ಬಿಳಿಧಾರಿ,
ಮಾಲಾಧಾರಿ,ಜಿನಿವಾರ ಎಲ್ಲರಲ್ಲೂ ಸಿದ್ಧಿ ವಿಚಾರವೇಲ್ಲ ಹೊದ್ದಿ.
ಇನ್ನಿಲ್ಲದ ಗಳಿಕೆ,ಗಣ,ಗುಂಪು ಎಲ್ಲವೂ.ಹಡೆದವರು ಅನಾಥರು ,ಪ್ರತಿಷ್ಠೆಯೇ ಪೂಜೇಗಿವು.
ಸೂದ್ದವಿಲ್ಲ ಹೊನ್ನು,ಹೆಣ್ಣು, ಮಣ್ಣಿನ ಮನಸ್ಸು.
ಸರಿದದ್ದು ಸರಿಮಾಡಲು ಸಿದ್ಧನಾದ ಬುದ್ಧ,
ಬೋಧಿವೃಕ್ಷದ ಬುಡದಲ್ಲಿ ಮತ್ತೊಂದು ಜ್ಞಾನೋದಯಕ್ಕೆ.
ಕಟ್ಟಲಿಲ್ಲ ಗೆದ್ದಲು ಹುತ್ತ ಕರುಣಿಸಲಿಲ್ಲ ಈ ಮಾನುಜ ಮಣ್ಣಾ....
- ಈಶ.ಎಂ,ಸಿ,ಹಳ್ಳಿ.
- ಈಶ, ಎಂ.ಸಿ.ಹಳ್ಳಿ
11 Aug 2015, 03:35 pm
ಕೊಡವದಿರಿ ನನ್ನ. ದುಪ್ಪಟೆಯನ್ನು ಅದರಲ್ಲಿ
ರಾತ್ರಿ ಹೆಣೆದ ಕನಸುಗಳ ರಾಶಿ ಇದೆ
ಚೆಲ್ಲಿ ಛಿದ್ರವಾಗಿ ನಲುಗಿ ಹೋಗುತ್ತವೆ
ಅವು ಭಾವದ ಕಾವಿನಲ್ಲಿ
ಕಂಗಳ ಗೂಡಿನೊಳಗೆ
ಕಣ್ತೆರೆಯುವ ಹಸಿ ಕನಸುಗಳು
ಕೊಲ್ಲದಿರಿ ಕೊಡವದಿರಿ ಜೋರಾಗಿ, ಜೋಕೆ ಜಾರಿ ಹೋಗಿ,ಬರದಿರಬಹುದು ಮತ್ತೆ
ಬಿಟ್ಟು ಹೋದ ಈ ಗೂಡಿನೊಳಗೆ
ಧೂಳಿದ್ದರೇನು ಆ ಧೂಳಿನ ತುಂಬಾ ನನ್ನ.
ಕನಸುಗಳ ಕಂಪು ಹರಡಿದೆ
ಚೆಲ್ಲಿದ ಕನಸುಗಳನ್ನು ಒಟ್ಟು ಮಾಡಿ ಮನದ ಮೂಲೆಯಲ್ಲಿ ರಾಶಿ ಹಾಕಿ
ಮತ್ತೆ ರಾತ್ರಿಯ. ತಂಪಿನಲ್ಲಿ
ಕಾವು ಕೊಡುತ್ತೆನೆ
ಬೆಚ್ಚಗಿಡುತೇನೆ ಜೋಪಾನ
ಮಾಡುತೇನೆ
ಮಧ್ಯರಾತ್ರಿಯ ಮಬ್ಬುಗತ್ತಲಿನ ಮಡಿಲಲ್ಲಿ
ಚುಕ್ಕಿಗಳ. ಹೊಳಪನ್ನು ನಾಚಿಸುವಂತೆ
ಕಣ್ಣು ಬಿಡಬಹುದು ಒಮ್ಮೆ
ನನ್ನ. ಈ ಕನಸ್ಸುಗಳು
ಎಂಬ ನಿರೀಕ್ಷೆ ಯಲ್ಲಿ.
....
-ಆಶಾದೀಪಾ
(ನಿರೀಕ್ಷಿತ)
- ashadeepa
10 Aug 2015, 06:01 pm
ವರ್ಷ ಹೊಸದು
ವರ್ಷ ಹೊಸದು ಹೊಸೆವ ಹರ್ಷ
ಬಾನಿನ ಕಿರಣ ಸೇರಲಿ ಕರಣ
ಬಣ್ಣ ಸುಣ್ಣ ಬಳೆವ ಮನ
ನಡೆಗಳೆಲ್ಲ ನುಡಿಯಲಿ ದಿನ ದಿನ.
ಮೂಡಣ ಪಡುವಣ ಪಡೆಯಲಿ
ಕಂಕಣ
ಗಂಗ ತುಂಗ ಅರಿಯಲಿ ಹಸಿರಿಗೆ
ಸಯ್ಯಾದ್ರಿ ಹಿಮಾದ್ರಿ ಬೆಳೆಯಲಿ ಉಸಿರಿಗೆ
ಬೆರಳು ಕಡೆಯಲಿ ಕೆಸರಿನ ಮೊಸರಿಗೆ.
ವಸಂತ ಕೋಗಿಲೆ ವಂದಿಸಲಿ
ನಿಷಯಲಿ ನೆಂದವರ ಬಂಧಿಸಲಿ
ಪಾತರಗಿತ್ತಿ ಪೂಷ್ಪ ಸಂಧಿಸಲಿ
ಉಸಿರು ಗಾಳಿ ಘಮ ಘಮ ಗಂಧಿಸಲಿ.
ಉಳಿ ಸುತ್ತಿಗೆ ಸ್ಪರ್ಷಸಲಿ ಕಲೆಗೆ
ರಾಗದ ಬಿದಿರು ಕರೆಯಲಿ ಕೊಳಲಿಗೆ
ನುಡಿವ ಪದ ಪದ್ಯವಾಗಲಿ ಹಾಡಿಗೆ
ಹಗಲು ಇರುಳು ಗದ್ಯವಾಗಲಿ ಜಾಡಿಗೆ.
-ಈಶ, ಎಂ.ಸಿ.ಹಳ್ಳಿ
- ಈಶ, ಎಂ.ಸಿ.ಹಳ್ಳಿ
09 Aug 2015, 04:12 pm
ಜಂಗುಳಿಯಲೊಬ್ಬ ಜಂಗಮ
ತುಂಬಿ ತುಳುಕುತಿಹ ರಸ್ತೆಯೊಂದರಲಿ ಚೈನು ಕಿತ್ತ ಬೈಸಿಕಲ್ಲಿನಲಿ ಅದೃಷ್ಟವನ್ನು ಹೊತ್ತು ಹೊರಟವನು ನಾನು....
ಹೆಜ್ಜೆ ಹೆಜ್ಜೆಗಳ ನಡುವಿನ ಸಮಯದಲಿ ಹಾದು ಹೋಗಿವೆ ಅಪರಿಮಿತ ಮೋಟರು ವಾಹನಗಳು ಇನ್ನಾವುದೋ ಇಂಧನವು ಹೊತ್ತು...
ಅದೋ ಅಲ್ಲಾರೋ ನೆಡೆದೆ ಹೋಗುತಿಹ ನನಗಿಂತ ಮುಂದೆ ಅದಾವುದೋ ಚೀಲವ ಹೆಗಲಿಗೇರಿಸಿ....
ಭಾಗಶಃ ಅವನ ಕೊಳೆತ ಬಟ್ಟೆಗಳ ನೋಡಿದರೆ ಅದವನ ಪರಿಶ್ರಮದ ಮೂಟೆಯೇ ಇರಬೇಕು....
ಇಲ್ಲಾರೋ ನಾನು ಚೈನು ಸರಿಮಾಡಹೊರಟಾಗ ಕುಂಟುತ್ತ ಹೋದವ ಕಣ್ಣಿಗೆಟುಕದಷ್ಟು ದೂರ ಸಾಗಿಹನು.....
ಅದೋ ಬಂತು ಇಳಿಜಾರು ನಾನು ಹೋಗಬಹುದೀಗ ಬೈಸಿಕಲ್ಲ ಏರಿ ಎಲ್ಲರಿಗಿಂತ ವೇಗವಾಗಿ......
ಆದರೇ ಆ ವೇಗ ತಗ್ಗಿತ್ತು ಇಳಿಜಾರು ಮುಗಿಯುವುದರೊಳಗಾಗಿ...
ತಲುಪಲಿಲ್ಲ ನಾ ಇದ್ದ ಸಮಯ ಮುಗಿಯುದೊರಳಗಾಗಿ....
ಪ್ರೀತಿಯಿಂದ
ನಯನ್ ಅರೇಹಳ್ಳಿ
- ನಯನ್ ಅರೇಹಳ್ಳಿ
09 Aug 2015, 04:03 pm