Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಚೆಲುವ ಚೆನ್ನಿಗ ರಾಯನನ್ನು
ಹುಡುಕಿ ಮಾಡಿದರು ಮದುವೆ!!
ಅವನ ಬೇಡಿಕೆ ಪೂರೈ್ಸಿದಾಗ ಗೊತ್ತಾಯಿತು
ಆತ ಚಪಲ ಚೆನ್ನಿಗರಾಯ ಅಂತ!!
- Satyasagar
29 Aug 2015, 08:45 am
ವಿಜ್ಞಾನಿಗಳ ಎಚ್ಚರಿಕೆ :
"ಸಮುದ್ರದ ಮಟ್ಟದಲ್ಲಿ ಭಾರೀ ಏರಿಕೆ."
ಚಿಂತೆ ಯಾಕೆ ?
ಜ್ಯೋತಿಷಿ, ಪೂಜಾರಿಗಳಿಗೆ ಹೆಚ್ಚಲಿದೆ ಬೇಡಿಕೆ !
- ಶ್ರೀಗೋ.
29 Aug 2015, 02:19 am
ಪ್ರೀತಿ ಹ್ರದಯದ ಆಸ್ತಿ
ಸಂಬಂಧ ಮನಸ್ಸಿನ ಆಸ್ತಿ
ಜೀವನದ ಆಸ್ತಿ ಭೂಮಿ ಮೇಲೆ
ಪವಿತ್ರವಾದ ಬಡತನ - ಸಿರಿತನ
ಜಾತಿ -ಧರ್ಮಗಳ ಭೇದವಿಲ್ಲದೆ
ಕಷ್ಟ -ಸುಖಗಳಲ್ಲಿ ಜೊತೆಯಾಗಿರುವ
ಒಂದೇ ಒಂದು ಸಂಬಂಧ -ಪ್ರೀತಿ.
ನಾವಿಬ್ಬರೂ ಕೂಡಿ ಕಳೆದ ದಿನಗಳು
ನಾನು ಇಂದಿಗೂ ಮರೆಯಲಾರೆ
ನೀ ನನ್ನ ಕೊನೆಯುಸಿರಿರೋವರೆಗೂ
ನನ್ನೊಂದಿಗೆ ಇರುವಂತೆ ಆ ದೇವರಲ್ಲಿ
ಬೇಡಿಕೊಳ್ಳುತ್ತೇನೆ.
ಇಂತಿ
ಲಾಹುಕುಮಾರ
- Lahukumar
28 Aug 2015, 01:35 pm
ಇನ್ನಾವ ತಪ್ಪು ಹೊರಿಸದಿರು ಎನಗೆ
ನಿನ್ನ ನಾ ಬಯಸಿದ್ದೆ
ಇದೊಂದೇ ತಪ್ಪು ಸಾಕೆನಗೆ.
(ಸಿರಾಜ್ ಗಡಿಯಾರ್.
- ಸಿರಾಜ್
28 Aug 2015, 10:15 am
ಕಾರಣ....
ಕಾರಣದ ಉದಾಹರಣೆ ಉದ್ದವಾದಾಗ
ಸಾಂಬಾರಿಗೆ ವಗ್ಗರಣೆ ಜಾಸ್ತಿ ಅದಾಂಗೆ.
ಕಾರಣದ ಕಣ್ಣು ಮನಸ್ಸಿನಲ್ಲಿ ಇದ್ದಾಗ,
ಕಂಡಿದ್ದೇಲ್ಲ ಕುರುವು ಕಾರಣವಾದಂಗೆ.
ಕಾರಣದ ಕಾಲು ನಡೆಯಾದಾಗ,
ಕಲ್ಲು ಮುಳ್ಳಿನ ದಾರಿಯಾದಂಗೆ.
ಕಾರಣದ ಬಾಗಿಲು ತೆರೆದಾಗ,
ಖಾರ ಉಪ್ಪು ಕೆರೆದಂಗೆ.
ಕಾರಣದ ಪ್ರೀತಿ ಪ್ರಿಯೆಯಾದಾಗ,
ಹೃದಯದ ಬಡಿತ ಸತ್ತಂಗೆ.
ಕಾರಣದ ಕೋಲು ಉರುಗೋಲದಾಗ,
ಯವ್ವನದಕಾಂತಿ ಮುಪ್ಪಿನಂಗೆ.
ಕಾರಣ ಉಕ್ಕುವ ಹಾಲದಾಗ,
ಮದಿರೆಯ ರಕ್ತದ ದೇಹದಂಗೆ.
ಕಾರಣ ಕನಸಿನ ದೃಶ್ಯವಾದಾಗ,
ದುರಂತ ಸಿನಿಮಾ ನಾಯಕನಂಗೆ.
---ಈಶ,ಎಂ.ಸಿ.ಹಳ್ಳಿ
- ಈಶ, ಎಂ.ಸಿ.ಹಳ್ಳಿ
28 Aug 2015, 06:09 am
ನನ್ನೆಲ್ಲಾ ಏಕಾಂತ ರಾತ್ರಿಯಲೂ
ಏಕಾಂಗಿ ಮಾತಿನಲೂ
ಆ ಹೆಸರೊಂದೇ ಈ ಮನಸಿನಲಿ
ಮುಂಜಾನೆಯ ಮಂಜಿರಲಿ
ಮುಸ್ಸಂಜೆಯ ತಂಪಿರಲಿ
ಆ ಹೆಸರೊಂದೇ ಈ ನೆನಪಿನಲಿ
ಹೃದಯವಿದು ಯಾತ್ರಿಕನಂತೆ
ಸಹಯಾತ್ರಿಯ ಹುಡುಕಾಡುತಿದೆ
ಪ್ರಥಮ ಪ್ರೀತಿಯ ನೋವುಗಳೇ
ತಡೆಯಾಗುತಿದೆ ಆ ಹೆಸರಿನ ನೆನಪಿನಲಿ.
- ಸಿರಾಜ್
27 Aug 2015, 07:33 pm
ಮನಸ್ಸೇ ನೀ ಬಲ್ಲೆಯಲ್ಲ ...
ಅವಳೆಂದಿಗು ನನ್ನವಳಲ್ಲ....
ಮತ್ತೆ ಮತ್ತೆ ನೀ ಕಾಡುವೆ ನನ್ನ ಏಕೆ...
ಈ ಹೃದಯ ನಿಂತು ಹೋದೀತು ಜೋಕೆ......
- Awesome Angel
- Umesh kundar
27 Aug 2015, 12:59 am
ಏಳು ಬಣ್ಣಗಳು ಕೂಡಿದರೆ ಒಂದು
"ಕಾಮನಬಿಲ್ಲು"
ಏಳು ಸ್ವರಗಳು ಕೂಡಿದರೆ ಒಂದು
" ಸಂಗೀತ"
ಏಳು ದಿನಗಳು ಕೂಡಿದರೆ ಒಂದು
"ವಾರ"
ಏಳು ಖಂಡಗಳು ಕೂಡಿದರೆ ಒಂದು
"ಜಗತ್ತು"
ಹಾಗೆಯೇ
ಏಳು ಅತ್ಯದ್ಭುತ ಶಬ್ದಗಳು ಕೂಡಿದರೆ
(ಗೆಳೆತನ)
"ಎಫ್,ಆರ್,ಆಯ್,ಇ,ಎನ್,ಡಿ,ಎಸ್"
ಇಂತಿ
ಲಾಹುಕುಮಾರ
- Lahukumar
26 Aug 2015, 02:07 pm
ಸುತ್ತಲು ಕತ್ತಲು ಕವಿದಿದೆ...
ಬಾನಂಗಳದಿ ಮೋಡ ಮುಸುಕಿದೆ
ಪಟ ಪಟ ಸದ್ದಿನ ಮಿಂಚುˌ
ಗುಡುಗಿನ ಝೇಂಕಾರ
ಎಲ್ಲವೂ ನೀಡಿದೆ ಮಳೆರಾಯನಿಗೆ ಕರೆಯೋಲೆ॰॰॰॰
ಕರೆಯೋಲೆಯನು ಕೇಳಿ
ಬಾನಂಗಳದಿಂದ ಭುವಿಗೆ ಇಳಿದ
ಮಳೆರಾಯ ಹನಿ ಹನಿಯಾಗಿ॥
- suhani
24 Aug 2015, 04:23 pm
" ಕನಸಲ್ಲಿ " ಎಲ್ಲರನ್ನ ಪ್ರೀತ್ಸಿ ,
"ಮನಸಲ್ಲಿ" ಕೆಲವರನ್ನ ಪ್ರೀತ್ಸಿ ,
ಆದರೆ
"ಹ್ರದಯದಲ್ಲಿ" ಒಬ್ಬರನ್ನ ಪ್ರೀತ್ಸಿ ,
ಅದು ಜೀವಕ್ಕೆ ಜೀವ ಕೊಡೋರನ್ನ
ಮಾತ್ರ ...!
ಇಂತಿ
ಲಾಹುಕುಮಾರ ಬೀರುಣಗಿ
- Lahukumar
24 Aug 2015, 06:36 am