""ತಾಯಿ ಭೂ ತಾಯಿ""
"ಜೀವಕ್ಕೆ ಉಸಿರು
ದೇಹಕ್ಕೆ ಪ್ರಾಣ
ಸೋತಾಗ ಸಮಾಧಾನ
ಗೆದ್ದಾಗ ಪ್ರೋತ್ಸಾಹ
ದಣಿದಾಗ ಮೃಷ್ಟಾನ
ಸತ್ತಾಗ ಕಂಬನಿಯ
ಮಹಾಪುರ ಸುರಿಸುವ
ನನ್ನ "ತಾಯಿ" ನಿನಗೆ
ನಾ ಚಿರಋಣಿ.
"ಜೀವಕ್ಕೆ ಜೀವ
ಪ್ರಾಣಕ್ಕೆ ಪ್ರಾಣ
ಪ್ರೀತಿಗೆ ಪ್ರೀತಿನಾ
ಇದ್ದಾಗ
ಯಾರಿಗೂ ಕೊಡದಿದ್ದರೂ
ಸತ್ತಾಗ
ಭೂ ತಾಯಿಗೆ ಕೊಟ್ಟೆ ಕೊಡ್ತೀವಿ
ಏಕೆಂದರೆ
ಈ ಜೀವ,ದೇಹ,ಪ್ರೀತಿ,ಮನಸ್ಸು. ಕೊಟ್ಟಿದು
ಈ ನನ್ನ "ಭೂ" ತಾಯಿ.
***ರಾಜು ಗುಡಿ***ಹಾಸನ
- ರಾಜು ಹಾಸನ
19 Dec 2017, 11:44 am
Download App from Playstore: