ನೋವು
ಮನುಜನೆಂಬ ಪ್ರಾಣಿಯೊಂದು
ಹ್ರುದಯ ಓಡೆದು.
ಗೀಜುಗನ ಗೂಡಲ್ಲಿ ಸಿಲುಕಿದಂತೆ.
ನುಸುಳಿ ಹೆಸಳನ್ನು ಕಿತ್ತೊಗೆದು
ಮುಗಿಲೆತ್ತರಕ್ಕೆ ಹಾರಲಾರಂಬಿಸಿದ ಕ್ಷಣ.
ರೆಕ್ಕೆ ಮುರಿದು ಪಕ್ಕೆಯೊಡೆದು .
ಪುಕ್ಕ ಎಡೆದು .ಬಿರುಗಾಳಿಗೆ ಸಿಲುಕಿ.
ಧರೆಗೆ ಕಸವಾಗಿ.ಹಸಿದ ಪ್ರಾಣಿಗಳಿಗೆ ಆಹಾರವಾಗಿ.
ಮಡಿದ ಹ್ರುದಯದ ವ್ಯತೆಯ ಹೇಳುತಿರುವೆ ನಾನಿಂದು .
( ನೆನಪಿನ ನಾವಿಕ ಸಂತೋಷ್ )
- ಸಂತೋಷ್//ಜೀತು
21 Dec 2017, 09:16 pm
Download App from Playstore: