ಕವಿ ಕೋಗಿಲೆ

ಕವಿ ಕೋಗಿಲೆ ಕೂಗಿತು
ಕರುನಾಡ ಮೂಳೆಯಲ್ಲಿ ಕುಂತು,
ಸ್ವರದ ಮಾಧುರ್ಯಕೆ ಎಲ್ಲೆಡೆ ಹಬ್ಬಿತು
ಅದರ ಖ್ಯಾತಿ ನೆರದಿಟ್ಟ ಮಾತಿಗಳಿಂದಾಗಿ.

ಗಮನಸೆಳೆಯುವ ಪ್ರಕೃತಿಯ
ಮಡಿಲ ಮಗುವಾತನು,
ಮೂಢನಂಬಿಕೆಗಳಿಗೆ ಕಡಿವಾಣ
ಹಾಕುವ ಲೇಖನಿಯ ಶಾಯಿ ತಾನು.

ಜಾತಿ- ಮತ ಮೇಲು- ಕೀಳು,
ಭೇದ- ಭಾವ ತಾರತಮ್ಯಗಳಿಲ್ಲದೆ ವಿಶ್ವ ಮಾನವತಾವಾದವನ್ನು ಬೋಧಿಸಿರುವ
ಏಕೈಕ ವ್ಯಕ್ತಿ ಈತನು ನಮ್ಮ ರಾಷ್ಟ್ರಕವಿ
ಕುವೆಂಪು ಈತನು.

- ಚುಕ್ಕಿ

29 Dec 2017, 09:43 pm
Download App from Playstore: