ಮೂರನೇ ಮಹಾ ಯುದ್ದ ಬೇಕೆ
ಮೂರನೇ ಮಹಾಯುದ್ದ ಬೇಕೆ
ಮನುಷ್ಯ ಮನುಷ್ಯರ ನಡುವಿನ ಸ್ವಾಥ೯ಕ್ಕೆ
ಜಾತಿ ಧಮ೯ದ ಬಣ್ಣ ಲೇಪನ ಮಾಡಲೇಕೆ
ಮಾನವ ನಿನಗೆ ವಿಶ್ವಧಮ೯
ಯಾವುದೇಂದು ತಿಳಿದಿಲ್ಲವೇಕೆ
ಬಸವ, ಬುದ್ದ,ಏಸು,ಪೈಂಗಬರ್
ಸಾರಿ ಸಾರಿ ಹೇಳಿದ ಧಮ೯ದ
ಸಾರವೆಲ್ಲಾ ಒಂದೇ..
ಮೊದಲು ಮನುಜನಾಗಬೇಕಿದೆ ನೀನೀಗ ಇಂದೇ
ಇಡೀಭೂಲೋಕವನ್ನೆ ಸುಟ್ಟು ಬಿಡಬಲ್ಲೆನೆಂಬ ದುರುಳುತನ
ಸ್ವಾಥ೯ಕ್ಕಿದೆ
ಅದ ಮೆಟ್ಟಿನಿಲ್ಲುವ ಮನುಜ ಪಥದ ಶಕ್ತಿಯೂ ನಮ್ಮಲ್ಲಡಗಿದೆ
ವಿಶ್ವ ಶಾಂತಿಯ ಬಯಸುವ ಮನಸ್ಸುಗಳು ಒಂದಾಗಬೇಕಿದೆ
ವಿಶ್ವಪ್ರೇಮ ಎಲ್ಲರ ಮನದಾಳದಲ್ಲೂ ಹರಡಬೇಕಿದೆ
ಮನುಕುಲದ ಉದ್ದಾರಕ್ಕಾಗಿ
ವಿಶ್ವಧಮ೯ದ ನೀಜಸಾರ ತಿಳಿಯಬೇಕಿದೆ
ಪ್ರೀತಿಯಿಂದ ಅರಿತು ನಡೆದರೆ
ಮಹಾಯುದ್ದದ ಅಗತ್ಯವೇನಿದೆ
ದ್ವೇಶ ಅಸೂಹೆ ಅಹಂಕಾರಗಳಡಗಿ
ಮನಮನಸ್ಸುಗಳ ಬೇಸೆಯ ಬೇಕಿದೆ
ನವಯುಗದ ಆರಂಭಕ್ಕಾಗಿ ಹೋಸ ಚೇತನದ ಸೂಯ೯ ಎಲ್ಲರ ಮನದಾಳದಲ್ಲಿ
ಉದಯಿಸಬೇಕಿದೆ
ಶಾಂತಿ ಮಂತ್ರವ ಪಠಿಸಬೇಕಿದೆ..
- Bhagya Girish
30 Dec 2017, 07:29 pm
Download App from Playstore: