ಆ.. ಕ್ರಾಂತಿಯ ಸ್ಫೂತಿ೯
ಪರತಂತ್ರದ ಅಂಧಕಾರದಲ್ಲಿ ಮುಳುಗಿದ್ದ
ಭಾರತೀಯರಲ್ಲಿತ್ತು ಭೀತಿ|
ಆ ಭೀತಿ ನೀಗಿಸಲು ಭಾರತಿ
ಪಡೆದಳೊಂದು ಜ್ಯೋತಿ
ಆ ಜ್ಯೋತಿ ತನ್ನನ್ನೇ ತಾನು ಸುಟ್ಟುಕೊಂಡು
ಹೋಮ್ಮಿಸಿತು ಯುವ ಶಕ್ತಿಯಲ್ಲಿ ಆಗಾಧವಾದ ಕಾಂತಿ|
ಸುಭಾಷ್ ಮೂಡಿಸಿದರು ಜನರ ಮನದಾಳದಲ್ಲಿ ರಾಷ್ಟೀಯತೆಯ ಪ್ರೀತಿ|
ಆ ಪ್ರೀತಿಯ ಕಿಡಿಕಂಡು ನಡುಗಿತು
ಕೆಂಪು ಮೂತಿಯ ಕೋತಿ|
ವಿಷ ಜಂತುಗಳ ಹುಟ್ಟಡಗಿಸಲು ಸಾರಿದರು
ಸುಭಾಷ್ ದೇಶದ ಹಿತಕ್ಕಾಗಿ ಮಾಡಬೇಕು
ಕ್ರಾಂತಿ|
ಬ್ರೀಟಿಷರಿಗೆ ಸಿಂಹ ಸ್ವಪ್ನವಾಗಿ ಕಾಡಿದರು ಬೋಸ್ ..ಈಸ್ಟ್ ಇಂಡಿಯಾ ಕಂಪನಿಯೇ ಬೆಚ್ಚಿ ಬೀಳುವ ರೀತಿ|
ದೇಶ ವಿದೇಶಗಳಲ್ಲಿ ಖೈದಿಗಳಾಗಿದ್ದ
ಭಾರತಿಯ ಸೈನಿಕರ ಒಗ್ಗೂಡಿಸಿ ರಣತಂತ್ರ
ರೂಪಿಸಿದ ನೇತಾಜೀಯ ನೀತಿ|
ಸಾಬೀತಾಯಿತು ತಾಯಿ ನೆಲದ ಮೇಲೆ ಅವರಿಗಿದ್ದ ಅಪಾರವಾದ ಪ್ರೀತಿ|
ದೇಶದ ಬಂಧನ ಮುಕ್ತಿಗಾಗಿ ವೀರಾವೇಶದಿಂದ ಹೋರಾಡಿ
ತಮ್ಮ ಜೀವನವನ್ನೇ ತ್ಯಾಗ ಮಾಡಿದರು
ದೇಶದ ಸ್ವಾತಂತ್ರ್ಯಕ್ಕಾಗಿ ಪೂತಿ೯|
ಆಶಿಸೋಣ ಸದಾ ನಾವು..ಆ ಮಹಾತ್ಮನ
ಆತ್ಮಕ್ಕೆ ದೋರೆಯಲೆಂದು ಶಾಂತಿ|
ಭಾರತಿಯರ ಮನದಾಳದಲ್ಲಿ ಮೂಡಿ
ಚಿರಾಯುವಾಗಲಿ ನಮ್ಮ ನೇತಾಜೀಯ
ದಿವ್ಯ ಮೂತಿ೯|
ಆ ಮೂತಿ೯ಯ ಸ್ಪೂತಿ೯|
- Bhagya Girish
11 Jan 2018, 12:45 pm
Download App from Playstore: