ರೈತರು
ಭೂಮಿ ಹಸಿರಾಗಿದ್ದರೆ ನಮಗೆ ಇಷ್ಟ
ಯಾಕೆಂದರೆ ನಾವು ರೈತರ ಮಕ್ಕಳು...
ನೆಲ ತಂಪಾಗಿ ಇದ್ದರೆ ನಮಗೆ ಇಷ್ಟ
ಯಾರೆಂದರೆ ನಾವು ರೈತರ ಮಕ್ಕಳು..
ನೀವು ಖುಷಿಯಾಗಿ ಇದ್ದರೆ ನಮಗೆ ಇಷ್ಟ
ಯಾಕೆಂದರೆ ನಾವು ರೈತರ ಮಕ್ಕಳು....
ದೇಶ ನಗುತ ಇದ್ದರೆನೆ ನಮಗೆ ಇಷ್ಟ
ಯಾಕೆಂದರೆ ನಾವು ದೇಶದ ಮಕ್ಕಳು....
ಇಂದು ಬೆಳೆ ಬೆಳೆಯುವ ರೈತನೆ
ನಾಳೆ ನಮ್ಮ ಹೊಟ್ಟೆಗೆ ಊಟ ಕೊಡುವ ದೇವರು..
- Nagaraj
29 Jan 2018, 08:27 am
Download App from Playstore: