ಅಪ್ಸರೆ...
ತುಟಿಯು ನುಡಿಸಿದೆ ಎದೆಯ,ಹೃದಯ ವೀಣೆಯ..
ನಯನ ಸೆಳೆದಿದೆ ನೊರೆಯ,ತೆರೆಯ ಝರಿಯ..
ಹೂ ಅಂಗಡಿ ಕುಣಿದಾಡಿದೆ
ಹೂಗಾರ ನಾ ಕಳೆದೋದೆನು..
ಶೃಂಗಾರವು ತುಸುನಾಚಿದೆ
ಸಂಭಾಷಣೆ ಮರೆತೋದೆನು...
ಕಡಲ ಊರಿನಲ್ಲಿ ಮತ್ಸ್ಯಕನ್ಯೆಯಂತೆ
ನಿನ್ನ ಮುಂದೆ ಅವಳು ಕರಗಿ ಹೋದಳಂತೆ.
ಇಂದ್ರನ ಮಗಳು ಇಂದ್ರಜಳಂತೆ
ನೀನಿರುವಾಗ ಇನ್ಯಾರು.? ರೂಪವಂತೆ.
ಕೆ.ಜೆ.ಎಸ್.ಗೌಡ್ರು.ಹುಣಸೂರು.
- shasi kumar
10 Feb 2018, 03:37 pm
Download App from Playstore: