ದೇವರು
ಹಸಿದು ಬಂದಾಗ
ತುತ್ತು ಅನ್ನ ನೀಡಲಿಲ್ಲ.
ಬಾಯಾರಿ ಬಂದಾಗ
ಬೊಗಸೆ ನೀರು
ಕೊಡಲಿಲ್ಲ.
ನಿನ್ನಿಂದ ಹೇಗೆ ತಾನೇ ಸಾಧ್ಯ
ನೀನೊಂದು ಕಲ್ಲು.
ದೇವರೆಂದು ಹೆಸರಿಟ್ಟುಕೊಂಡಿರುವ
ನಿರ್ಜೀವ ಕಗ್ಗಲ್ಲು.
ಪಿ.ಡಿ. ಮಂಜು ಸಾಮ್ರಾಟ್
- Manjunath
18 Feb 2018, 04:51 pm
Download
App from Playstore: