ಅರಳಿದ ಕವನ
ಬರೆಯಲು ಕುಳಿತಿರೆ ಕವಿಯು
ಪದ ಪದಗಳ ನಡುವೆ ಕದನ...
ಸುರಿಯಲು ಅನುಭವ ಸವಿಯ
ಯುಗದಾಚೆಗೆ ಕವಿಯ ಗಮನ....
ತೋಚಿದನ್ನೆಲ್ಲಾ ನೆನೆಯಲು ಮನವು
ಮನಸೊಳಗೆ ವಿಷಯದ ಮನನ..
ಗೀಚಿದನ್ನೆಲ್ಲಾ ಕೂಡಲು ಹಾಳೆಯು
ನಿಮಿಷದಲೇ ಅರಳಿತು ಕವನ.....
....ಕುಶಿ..
- sharin rao
28 Mar 2018, 07:32 pm
Download App from Playstore: