ಅರಳಿದ ಕವನ

ಬರೆಯಲು ಕುಳಿತಿರೆ ಕವಿಯು
ಪದ ಪದಗಳ ನಡುವೆ ಕದನ...

ಸುರಿಯಲು ಅನುಭವ ಸವಿಯ
ಯುಗದಾಚೆಗೆ ಕವಿಯ ಗಮನ....

ತೋಚಿದನ್ನೆಲ್ಲಾ ನೆನೆಯಲು ಮನವು
ಮನಸೊಳಗೆ ವಿಷಯದ ಮನನ..

ಗೀಚಿದನ್ನೆಲ್ಲಾ ಕೂಡಲು ಹಾಳೆಯು
ನಿಮಿಷದಲೇ ಅರಳಿತು ಕವನ.....

....ಕುಶಿ..

- sharin rao

28 Mar 2018, 07:32 pm
Download App from Playstore: