ಮನಸ್ಸೇ....

ಹಾಳು ಸುಡಗಾಡು ಮನಸ್ಸಿಗೆ
ಮಾಡುವ ಬೇರೆ ಕೆಲಸ ಏನಿದೆ.....
ಸುಮ್ಮನಿರದೆ,ಪದೇ ಪದೇ...
ಸುಮ್ಮನಿರುವವರ ಮೌನಕ್ಕೆ
ಕಲ್ಲು ಹೊಡೆಯುವ ಹುಂಬ ದೈರ್ಯವ ಮಾಡುತಿದೆ.....
ಏನು ಮಾಡಲಿ ಬೇಸತ್ತು ಹೋಗಿರುವೆ,
ಮಾತೆ ಕೇಳುತ್ತಿಲ್ಲ ಮನಸ್ಸು ಈಚಿಚೇಗೆ...
ವೇಗವಾಗಿ ಆದಷ್ಟು ಬೇಗ ವೈದ್ಯರಿಗೆ ಭೇಟಿಯಾಗಬೇಕಿದೆ
ಮನಸ್ಸಿಗೊಂದು ಮಾತ್ರೆ ಕೊಡಿಸಬೇಕಾಗಿದೆ!

- ಅಜೀತ್

10 May 2018, 04:06 pm
Download App from Playstore: