ಮತ್ತೇ ಮುಂಗಾರು....!

ಬಸವಳಿದ ರೈತನ ಬದುಕಿಗೆ ಬರವಸೆಯ ಮಿಂಚು ಮುಂಗಾರು.‌‌..

ಸೋತಹ ಬುಜಗಳಿಗೆ ಆಸರೆಯ ಶಕ್ತಿ ಮುಂಗಾರು..

ಬತ್ತಿದ ಬೆಂಗಾಡಿಗೆ ತಂಪಿನ ಸಿಂಚನ ಮುಂಗಾರು..

ಒಣಗಿದ ಜಲಚರ ಗರಿಕೆಗೆ ಮರುಜನ್ಮ ಮುಂಗಾರು..

ಯಾವ ಸರ್ಕಾರವು ಕೊಡಲಾಗದ ಅಭಯ ಈ ಮುಂಗಾರು...

ದುರ್ಗೆಶಾ....!

- Duragesh

30 May 2018, 08:09 pm
Download App from Playstore: