ಮತ್ತೇ ಮುಂಗಾರು....!
ಬಸವಳಿದ ರೈತನ ಬದುಕಿಗೆ ಬರವಸೆಯ ಮಿಂಚು ಮುಂಗಾರು...
ಸೋತಹ ಬುಜಗಳಿಗೆ ಆಸರೆಯ ಶಕ್ತಿ ಮುಂಗಾರು..
ಬತ್ತಿದ ಬೆಂಗಾಡಿಗೆ ತಂಪಿನ ಸಿಂಚನ ಮುಂಗಾರು..
ಒಣಗಿದ ಜಲಚರ ಗರಿಕೆಗೆ ಮರುಜನ್ಮ ಮುಂಗಾರು..
ಯಾವ ಸರ್ಕಾರವು ಕೊಡಲಾಗದ ಅಭಯ ಈ ಮುಂಗಾರು...
ದುರ್ಗೆಶಾ....!
- Duragesh
30 May 2018, 08:09 pm
Download App from Playstore: