ವಿಪರ್ಯಾಸ

ಕಾಡನ್ನು ಕಡಿದು
ಪರಿಸರವ ನಾಶ
ಮಾಡಿ
ಕಾಂಕ್ರೀಟು ನಾಡು ಕಟ್ಟಿ
ಶುದ್ದ ಗಾಳಿಯ
ಕೊರತೆಯಾದಾಗ
ಬದುಕುವಾಸೆಗೆ
ಕೊನೆ ಕ್ಷಣದಲ್ಲಿ

ಗಿಡ ನೆಡುವುದು

✍ ಅಲ್ತಾಫ್ ಬಿಳಗುಳ

- ಅಲ್ತಾಫ್ ಬಿಳಗುಳ

05 Jun 2018, 10:18 pm
Download App from Playstore: