ವಿಪರ್ಯಾಸ
ಕಾಡನ್ನು ಕಡಿದು
ಪರಿಸರವ ನಾಶ
ಮಾಡಿ
ಕಾಂಕ್ರೀಟು ನಾಡು ಕಟ್ಟಿ
ಶುದ್ದ ಗಾಳಿಯ
ಕೊರತೆಯಾದಾಗ
ಬದುಕುವಾಸೆಗೆ
ಕೊನೆ ಕ್ಷಣದಲ್ಲಿ
ಗಿಡ ನೆಡುವುದು
✍ ಅಲ್ತಾಫ್ ಬಿಳಗುಳ
- ಅಲ್ತಾಫ್ ಬಿಳಗುಳ
05 Jun 2018, 10:18 pm
Download
App from Playstore: