ಮೃತ್ಯು....
ಏಕೆ ಮೃತ್ಯು ಇಷ್ಟೊಂದು ಅವಸರ ನಿಂಗೆ
ನನ್ನ ಕರೆಸಿಕೊಳ್ಳಲು.....
ನಿನ್ನ ರಾಜ್ಯಕ್ಕೆ .. ನನ್ನ ಸ್ವಂತ ಮನೆಗೆ
ನನ್ನನ್ನೇ ಸ್ವಾಗತಿಸಲು...
ಇನ್ನು ಕೆಲವುದಿನಗಳಷ್ಟೇ ಕಳೆದಿದೆ...
ನಾ ಈ ಭೂಮಿಗೆ ಪ್ರವಾಸಕ್ಕೆ ಬಂದು
ಇನ್ನು ನೋಡಬೇಕಿದೆ ತಿಳಿದು ಸಾಧಿಸುವುದಿದೆ
ಇನ್ನು ಪ್ರವಾಸದ ಅವಧಿ ಬಾಕಿ ಇದೆ
ಇನ್ನು ಗೂಡುಬಿಟ್ಟು ಹಾರದ .......
ಹೊರ ಪ್ರಪಂಚವ ಕಾಣದ ಹಕ್ಕಿನಾನು
ಇನ್ನು ಜಗವನ್ನ ಅರಿಯದ ಹೇಳಸು ಕೂಸಿನ
ಮೇಲೆಕೆ ನಿನ್ನ ಮೃತ್ಯುಪಾಶದ ಪ್ರಹಾರ
ನಾ ಇನ್ನು ಸಾಧಿಸಿಲ್ಲ ಶಿವನ ಸಿದ್ದಿಯ ಮಾರ್ಕಂಡೇಯನಂತೆ ನಿನ್ನ ಮೃತ್ಯು ಪಾಶವ
........... ತಡೆಯಲು
ನಾನೇನು ಮೃತ್ಯುಂಜಯನ... ಕವಚಕುಂಡಗಳ
ದಾನವಿತ್ತು ಕೊಟ್ಟಮಾತಿಗಾಗಿ ಜೀವನವನ್ನೇ
ಅರ್ಪಿಸಿ ..... ಮೃತ್ಯುಂಜಯನೇನಿಸಿಕೊಂಡ
ಧಾನಶೂರ..... ಕರ್ಣನಲ್ಲ
ಜಗದ ನಿಯಮ ಪಾಲಿಸದಿದ್ದರೆ ಕ್ಷಮಿಸು
ಹೇ ಮೃತ್ಯು ನೀಡು ಇನ್ನು ನೀಡು..
ಕೆಲವು ದಿನಗಳ ಕಲಾವಕಾಶವನ್ನ......
......ಮಂಜು.
- ಮಂಜು
14 Jul 2018, 08:15 am
Download App from Playstore: