ಸಾರ್ಥಕ
ಕಥೆ ಕವನ ಬರೆಯವ ಕವಿ ನಾನಲ್ಲ
ಆ ಯೋಗ್ಯತೆಯು ಯನಗಿಲ್ಲ ಮನಸಲಿ
ಬರುವ ಭಾವನೆಗಳು ಗೀಚುವ ನಾವಿಕನು..
ಪ್ರೀತಿ, ಪ್ರೇಮದ ಮೇಲೆ ಮನಸಿಲ್ಲ
ದ್ವೇಷ, ಅಸುಯೆ, ನನಗೆ ಪರಿಚಯವಿಲ್ಲ
ಸ್ನೇಹದ ಅರ್ಥ ನನಗೆ ತಿಳಿದಿಲ್ಲ
ಪ್ರೀತಿಸಲು ಹುಡುಗಿರಮೇಲೆ ನಂಬಿಕೆಯಿಲ್ಲ
ದ್ವೇಷ, ಅಸೂಯೆಗೆ ಶತ್ರುಗಳಿಲ್ಲ
ಈ ಜೀವಕ್ಕೆ ಎರಡು ಜೀವದ ಗೆಳೆಯರು ಸಾಕು
ವೀರಭದ್ರನಿಗೆ ಪ್ರಿಯ ಭಕ್ತನಾಗಿ
ಅಪ್ಪ ಅಮ್ಮನಿಗೆ ಪ್ರೀತಿಯ ಮಗನಾಗಿ
ಅಜ್ಜಿ ತಾತನ ಕಣ್ಣಲ್ಲಿ ನಾನೊಬ್ಬ ಅರ್ಹನಾಗಿ
ರೋಗಿಗಳಿಗೆ ಒಬ್ಬ ಒಳ್ಳೆಯ ವೈದ್ಯನಾದರೆ
ನಾ ಬದುಕಿದ್ದು ಸಾರ್ಥಕ ದೇವಾ
##ರಜನೀಷ##
- RajaneeshNandikolmath
02 Aug 2018, 06:26 pm
Download App from Playstore: