ಕೋರ್ಟ್ ಆವರಣ

ಇಂದು ಕುಳಿತಿರುವೆ ನಾ ಕೋರ್ಟ್ ಆವರಣದಿ
ನನ್ನ ಹೆಸರಿನ ಬುಲಾವಿಗೆ ಕಿವಿ ಕೊಡುತ್ತಿರುವೆ ಕೆಲ ಸಮಯದಿ
ಸುತ್ತಲೂ ನೋಡುವರು ಜನ ನನ್ನ ಅನುಮಾನದಿ
ನಾ ಬಂದಿಲ್ಲ ಇಲ್ಲಿ ಯಾವ ಕೊಲೆ ದರೋಡೆ ಪ್ರಕರಣದಿ

ಬಂದಿರುವೆ ನಾನು
ಬಡವರ ಲೂಟಿಗೈಯುತ್ತಿದ್ದ ಬ್ಲೇಡ್ ಕಂಪೆನಿಗಳೊಂದಿಗೆ ಪ್ರತಿಭಟಿಸಿ
ಇಂತಹ ಕೇಸು ಎದುರಿಸಲು ನಾನು ಸರಿಯಲ್ಲ ಹಿಂದೆ ಯಾವ ಅಭ್ಯಂತರದಿ
ಒಟ್ಟಾರೆಗಾಗಿ ಬಡವರಿರಬೇಕು ಸದಾ ಸಂತೋಷದಿ.

ಸಂತೋಷ್ ಬಜಾಲ್
ಮಂಗಳೂರು

- santhoshbajal

04 Aug 2018, 11:54 am
Download App from Playstore: