ವಿಷಕಂಟ
ಜಗವನು ಹೊರತು ಪಡಿಸಿ
ಯುಗದಾಚೆಗೆ ನನ್ನ ಪಯಣ....
ಮೃತ್ಯು ಎಂಬ ಅಸ್ತ್ರದಿಂದ
ಸಂಬಂಧಗಳಿಂದ ದೂರವಾಗ
ಮರೆತು ಜೀವಿಸಬಹುದು..
ಮನಸ್ಸು ಗಟ್ಟಿ ಮಾಡಿಕೊಳ್ಳಬೇಕು..
ದೇವಾನು ದೇವತೆಗಳು ಸಾಗರದ ಅಮೃತಾವನ್ನು ಪಡೆಯಬೇಕು
ಅನ್ನುವಷ್ಟರಲ್ಲಿ ವಿಷ ಬೀಳುತ್ತೆ ..
ಮಹದೇವ ವಿಷ ಕುಡಿದು ವಿಷಕಂಟನಾದ ಅದರ ನೋವನ್ನು ಒಬ್ಬನೇ ಸಹಿಸಿಕೊಂಡ ಹಾಗೇ
ಜೀವನದಲ್ಲಿ ಹುಕ್ಕಿ ಬರುವ ಸಾಗರದ ವಿಷವನ್ನು ಕುಡಿದು ಪ್ರತಿಯೊಬ್ಬರು ವಿಷಕಂಟರು ಆಗಬೇಕು
ಕಾಯುವಲ್ಲಿ ಫಲವಿಲ್ಲ ಗೆಳತಿ
ಏಕಾಂಗಿಯಾ ದಾರಿಯಲ್ಲಿ
- Prakash Angadi
17 Aug 2018, 06:46 am
Download App from Playstore: