ಕನ್ನಡ
ಒಂದೇ ದಿನಕ್ಕೆ ಕಮ್ಮಿ ಆಗಬಾರದು ನಮ್ಮೆಲ್ಲರ ಕನ್ನಡ,
ಕನ್ನಡವನ್ನೇ ಮಾತನಾಡಿ ಪ್ರತಿದಿನ ನಮ್ಮ ನಿಮ್ಮ ಸಂಗಡ,
ಎಲ್ಲರೂ ಮರೆಯುವುದಕ್ಕಿಂತ ಮೊದಲೇ ಜಾಗೃತಗೊಳಿಸೋಣ ಬನ್ರಿ ದೌಡ,
ದಯಮಾಡಿ ಸಾರಿ ಸಾರಿ ಹೇಳ್ರಿ ಕನ್ನಡದ ಅಭಿಮಾನ ಐತಿ ರಗಡ,,,,
✍
- shridhartalawar
02 Nov 2018, 04:06 pm
Download App from Playstore: