ಅನಾಚಾರಕ್ಕೆಂದು ಮುಕ್ತಿ??
ಒಕ್ಕೂರುಳ ಭಕ್ತಿಯ ಧ್ವನಿಗೆ
ಮುಕ್ಕೊಟಿ ದೇವರು ಗಟ್ಟಿ ಮಲಗಿ ಬಿಟ್ಟರೇನೊ...!?
ತಾಂಡವಾಡುತ್ತಿರುವ ಪವಿತ್ರ ಭೂಮಿಯಲ್ಲಿ
ಹುಳುಮನುಜನ ಹಗ್ಗಜಗ್ಗಾಟವ ನೋಡಿ ನಗುತಿರುವರೇನೊ??
ಭಯವೇ ಇಲ್ಲದ ಭಕ್ತಿ ನಿನಗೇಕೆ ಇನ್ನು
ಸಾಕು ಮಾಡು ಭಗವಂತ ನಿನ್ನ ಮೌನವನ್ನು
ಇನ್ನಾದರೂ ಬಿಟ್ಟು ಬಿಡು ನಿನ್ನ ಆ ಮೂರನೆ ಕಣ್ಣು.
ಸರ್ವನಾಶವಾಗಿ ಹೋಗಲಿ ಭಕ್ತಿ ಇಲ್ಲದ ಈ ಮಣ್ಣು.
- ಎಸ್.ಬಿ
02 Jan 2019, 12:47 pm
Download App from Playstore: