ಮನಕ್ಕೊಂದು ಮನವಿ
ನನ್ನವರನ್ನೆಲ್ಲ
ಇಂದು ನಡೆಸಿಕೊಂಡು
ಹೋಗಲು, ನಾ ನನ್ನ
ಬಲಿ ಕೊಡುತ್ತಲಿರಬೇಕು.
ಅಲ್ಪ ಕಾಲದ ಬುದ್ದಿಗೆ
ಅಧಿಕವಾಡಬೇಡ
ಆತ್ಮ ಗೌರವವೊಂದು ಸಾಕು
ನನ್ನ ನಾ ಉಳಿಸಿಕೊಳ್ಳಲು.
ನನಗಾದ ನೂವು
ನನ್ನವರಿಗೆ ಹೂವಾಗಿ
ಮಾರ್ಪಡುವುದಾದರೆ
ನಾನನುಭವಿಸುವೆ ನೂವುಗಳನ್ನೆಲ್ಲ.
ನನ್ನಲ್ಲಿ ಸಹಿಸಿಕೊಳ್ಳುವ
ಶಕ್ತಿ ಇರುವವರೆಗೂ
ನನ್ನನ್ನ ನನ್ನ ಬಿಟ್ಟು ಬೇರಾರು
ಗೆಲ್ಲಲು ಅಸಾಧ್ಯವಿಲ್ಲಿ !.
- ನಾಗರಾಜ ಬಾಕೆ೯ರ್
15 Jun 2019, 08:03 am
Download App from Playstore: