ಸ್ನೇಹಿತರ ಹಿರಿಮೆ
ಒಂದು ದಟ್ಟವಾದ ಕಾನನದ ನಡಿಗೆಯಲ್ಲಿ
ನಾನ್ನ ಉಸಿರಿನ ಜೊತೆ ನೀ ಹೆಜ್ಜೆ ಹಾಕುವಾಗ
ಪಾಪಿ ಜವರಾಯನ ಯಮಪಾಶಕ್ಕೆ ನಾವುಗಳು
ಸಿಲುಕಿ ಒದ್ದಾಡುವಾಗ ಆ ಸೊರ್ಯಪುತ್ರ......
ಮೈ ನವಿರೇಳೆಸುವ ಆಶೆಯೊಂದನ್ನು ಮೂಡಿಸಲು
ಪ್ರಯತ್ನಿಸಿದ ಆ ಮಾಯದ ಮಾತುಗಳು ಧರ್ಮರಾಯನಿಗೆ ಪೇಳಿದ ಮಾತುಗಳತ್ತೆ ಇತ್ತು
ನೀಮ್ಮಿಬ್ಬರಲ್ಲಿ ಯಾರ ಪ್ರಣ ಬೇಕೆಂದು ಕೆಳಿದ
ನಾನ್ನ ಉಸಿರಾಗಿರುವ ನೀನು ಇಲ್ಲದೆ ನಾ ಇಲ್ಲ
ನಾ ಇಲ್ಲದೆ ನಿ ಇರುವೆ ಎಂದು ನಿನ್ನ ಪ್ರಾಣ ಭಿಕ್ಷೆ
ಕೆಳಿದೆ ಆಗ ಯಮಧರ್ಮ ಸಂತಸ ದಿಂದ
ನಾಮ್ಮಿಬ್ಬರ ಸಂಭದಕ್ಕೆ ನಾಂದಿಹಾಡಿ ಹೊಸ
ಸಂಭದದ ಬೆಸುಗೆಯನ್ನ ಬೆಸೆದನು
ಆದುವೆ ಸ್ನೆಹಿತ್ವದ ಕಿರೀಟವನ್ನು ಧರಿಸಿ
ತಾನ್ನ ಓಡ್ಡೋಲಗದಲ್ಲಿ ನೌಕರಿ ಕೊಟ್ಟು
ಜಯ ವಿಜಯರಂಥ ಕಾಮೆ ನಿಡಿದ....
- Vinod Naik Vinod Naik
15 Aug 2019, 11:44 pm
Download App from Playstore: