ಯಾವ ಬಂಧವಿದು
ಸಾವಿರ ವಜ್ರದಮಣಿಗಳ ಮೌಲ್ಯವನ್ನು
ಮಿರಿಸುವಂಥಹ ಮಣಿಯು ನಿನು
ನಿನ್ನನ್ನು ಮಣ್ಣಿನ ಮಡಿಕೆಯಲ್ಲೀಟ್ಟ
ಹಾಲಿನಂತೆ ಸಂರಕ್ಷಿಸಲೇ ಆದು ಆಗದು
ಎಕೆಂದರೆ ತೆರೆದ ಜಗದಲ್ಲಿ ಹುಳಿ
ಹಿಂಡುವ ಜನಗಳು ಜಾಸ್ತಿ.....
ಮೌಲ್ಯ ಭರಿತ ಕೀರಿಟ ಮಾಡಿಸಿ
ಆದರೋಳು ಅಡಗಿಸಲು ಯೊಚಿಸಿದೆ
ಆದು ಸಾದ್ಯವಾಗಲಿಲ್ಲ ಏಕೆಂದರೇ ನೀನ್ನ
ಇನಿಯನು ಒಂದು ದಿನ ಬಂದು ಮದುವೆಯ
ನೇಪಒಡ್ಡಿ ಹೊತ್ತು ಹೋಗುವ ಭಯ ಎನಗೆ
ನಿನ್ನನ್ನು ಘಡಿಗೆಯಲ್ಲಿ ಮಸರಿನಂತೆ ರಕ್ಷಿಸಲು
ಮುಂದಾದೆ ಆದರೆ ಕಿಡಿಗೇಡಿಗಳ ಕಲ್ಲಿನ
ಏಟಿಗೆ ಹೊಡೆದು ಹೋಗುವ ಭಯ ನಾನ್ನದು
ಹೆಳು ಹೇಗೆ ಸಂರಕ್ಷಿಸಿ ಕೊಳ್ಳಲಿ ನಿಮ್ಮನ್ನ
ಜಾಸ್ತಿಯಾಯಿತು ನೀ ನಾನಗೆ ಕೊಟ್ಟ ಸಲುಗೆ
ಇಗಲಾದರು ಮಠಕು ಗೋಳಿಸಿಕೂ ಎಕೆಂದರೆ
ಮುಂದೆ ನೀನ್ನ ನೆನಪುಗಳು ಬಾಣಗಳಂತೆ
ನಾನ್ನನು ಕಾಡಬಾರದು......
ಯಾಕೆಂದರೆ ಮುಂದೆ ಒಂದು ದಿನ ನೀ
ಕಾಣೆಯಾದಾಗ ಹುಡುಕಲಾಖದೆ ಮುಕನಾಗಿ
ದುಃಖದ ಬಡಬಾಗ್ನಿ ಯಲ್ಲಿ ಬೆಯ್ಯತ್ತಿರುವೆ
ನಾನ್ನ ಮನವಿ ಪಾಲಿಸು ನೀನು ನಾನ್ನರಿತಿ
ಯಾಗಬೆಡ ಯಾವ ಭಂಧನದಲ್ಲಿಯು
ಭಂದಿಸಬೇಡ
......ಇಂತಿ ನಿನ್ನ ನತದೃಷ್ಟ ಸಹೋದರ....
- Vinod Naik Vinod Naik
18 Aug 2019, 02:34 am
Download App from Playstore: