ಆಪ್ತರಕ್ಷಕ
ನಾಗರಹಾವಿನ ರಾಮಾಚಾರಿಯಾಗಿ
ತ್ಯಾಗದಲಿ ಕರ್ಣನಾಗಿ
ಊರಿಗೆ ಬಂಗಾರದ ಕಳಶವಾಗಿ
ನ್ಯಾಯಕ್ಕೆ ಸಿಂಹನಾಗಿ
ಗೆಳೆತನಕ್ಕೆ ಬೆಲೆಕೊಡುವ ಹೃದಯವಂತ
ಎಲ್ಲರನ್ನು ಪ್ರೀತಿಯಿಂದ ಕಾಣುವ ಆಪ್ತಮಿತ್ರ
ಕನ್ನಡ ಚಿತ್ರರಂಗಕ್ಕೆ ಸಿಕ್ಕ ಅಮೂಲ್ಯ ರತ್ನ
ಎಂದು ಮರೆಯದ ಮಾಣಿಕ್ಯ
ಕನ್ನಡಿಗರ ಹೃದಯದಲ್ಲಿ ಎಂದೆದೆಂದಿಗೂ ಅಜರಾಮರವಾಗಿ ಉಳಿದಿರುವ ಕರುನಾಡ ಸಿಂಹ.
❤️ಇಂತಿ ನಿಮ್ಮ ಅಭಿಮಾನಿ.✍️✍️✍️
- ಆದರ್ಶಎನ್ಎಸ್
16 Sep 2019, 05:26 pm
Download App from Playstore: