ಮೌನದ ಗೊಂಬೆ

ಒಬ್ಬರದ್ದು ಬಾಣಗಳಂತ್ತಹ ಮಾತು
ಇನೋಬ್ಬರದ್ದು ಸಹನೆಯ ಮಾತು
ಕೇಲಶರದ್ದು ಮಮತೆಯ ಮಾತು
ಇವರದ್ದು ಕರುಣೆಯ ಮಾತು......

ನಾವು ನಾಮ್ಮವರು ಎಂಬುವುದರ
ಮಲಕ ಎಲ್ಲರು ಒಂದೇ ಎಂದು
ಆದಿಕಾರ ನಡೆಸಿದವರ ಪಾಲಿಗೆ ಕೆಂಡಾವ
ಉಣಬಡಿಸಿದ ಇವರದ್ದು ಏಕತೆಯ ಮಾತು

ಹರಿಯುವ ನದಿಯಂತೆ ನಿಷ್ಕಲ್ಮಶ
ವಾಗಿ ಹರಿಜನ ಎಂಬುವರನ್ನು ದೇವರು
ಎಂದು ಪೂಜೆಗೊಳಪಡಿಸಿ ಸಮಾನತೆ
ನೀಡಿದವರದ್ದು ವಾತ್ಸಲ್ಯದ ಮಾತು.....

ಬೃಹತ್ ಬಂಡೆಯಲ್ಲಿ ಸಂವಿಧಾನ ಎಂಬ
ಬೃಹತ್ತಾದ ಮುರ್ತಿಯನ್ನು ಸ್ಥಾಪಿಸಿ
ಎಕತ ಮನೋಭಾವವನ್ನು ಬೆಳೆಸಿದ ಈ
ಗೊಂಬೆಯು ಇನ್ನಿತರರ ದ್ವೇಷಕ್ಕೆ ಕನ್ನಡಿ
ಯಾಯಿತು ಗಜಾನನ

ಇಗ ಹೇಳು ಗಜಾನನ ಆ ಗೊಂಬೆಯದ್ದು
ಏಂಥಹಃ ಮೌನ ಆ ಮೌನ ಆಳಿಸಲು
ಆವರೀಗವರೆಸಾಟಿ ಆದ್ದಕ್ಕೆ ಆವರನ್ನ
ಸಹನೇಯ ಶಿಲ್ಪಿ ಎಂಬ ನಾಮವುಂಟು.....
ರಾಥೋಡ್......

- Vinod Naik Vinod Naik

23 Oct 2019, 08:07 am
Download App from Playstore: