ಮರೆಯದಿರೋಣ

ರಾಮ ರಾಮ ರಾಮ
ಅಲ್ಲಾಹು ಅಲ್ಲಾಹು ಅಲ್ಲಾಹು
ಏಸು ಏಸು ಏಸು 
ಏನಾದರೂ ಹೆಸರಿಸು ಶಕ್ತಿ ಸಂಕೇತವು..
ಬದುಕಿನೊಂದಿಗೆ ಬೆಸದ ಬಾವಗಳು 
ಹಿಂದೂಸ್ತಾನವು ಐಖ್ಮತೆಯ ತಾಣವು.. 

ಹಸಿದಾಗ ಬೇಕು ಅನ್ನ.. 
ಬೇರೇನೂ ಬಯಸದು, ಈ ಶರೀರರದೊಳಗಿನ ಪ್ರಾಣ.. 
ಶರೀಫನೂ ನಮ್ಮೊಳಗಿದ್ದಾನ. 
ಶರಣನೂ ನಮ್ಮೊಳಗಿದ್ದಾನ.. 
ಶಿಲುಬೆಗೇರಿದ ದೇವ ದೂತ ನಮ್ಮೊಳಗಿದ್ದಾನ.. 
ನಾವೆಲ್ಲರೂ.. ಒಂದೇ ಎನ್ನೋಣ.. 
ಅವರೊಲ್ಲೊಂದಾಗೋಣ 
ಅವರಂತೆಯೇ ಬದುಕೋಣ... 
ಸಲುಹಿತಿರುವ ಬಾರತಾಂಬೆಗೆ ಒಳ್ಳೆಯ ಮಕ್ಕಳಾಗೋದ ಮರೆಯದಿರೋಣ.. ಮರೆಯದಿರೋಣ.. 

ಪವನ ಕುಮಾರ ಕೆ ವಿ 
ಬಳ್ಳಾರಿ 9900515957 

- PavanKumarKV

11 Nov 2019, 07:13 am
Download App from Playstore: