ಕಂಕಣ ಸೂರ್ಯ ಗ್ರಹಣ
೧.
ಮುಂಜಾನೆಯಲಿ ಇಂದು ಮಂಜಿನ ಇಂಚರ...
ಮರೆಮಾಚಲು ಬರುತ್ತಿದ್ದ ಬಾನಿನಲಿ ಭಾಸ್ಕರ...
ತಡೆಯಲು ಬಂದನು ಕಳ್ಳ ಚಂದಿರ...
ತೊಡೆಸಿಯೆ ಬಿಟ್ಟನು ಬಂಗಾರದ ಉಂಗುರ...
➡ ಬಸವರಾಜ್ ಕನ್ನೂರ...
- BasavarajKannur
10 Jan 2020, 12:04 am
Download
App from Playstore: