ಅಗ್ನಿ ಈ ಜಗದಲಿ ಇದ್ದು ಇಲ್ಲದಂತಿದೆ.

ಬೆಂಕಿ ಈ ಜಗದಲಿ ಇದ್ದು ಇಲ್ಲದಂತಿದೆ.
ಅದು ಯಾವದರ ಜಾಗವನ್ನು ಸ್ವಯಂ ಪ್ರೆರಿತವಾಗಿ ಆಕ್ರಮಿಸುವುದಿಲ್ಲ.
ಆದರೆ ಘರ್ಷಣೆಯಾದಾಗ ಮಾತ್ರ ಹೊತ್ತಿಕೊಳ್ಳತ್ತದೆ.
ಹಾಗೆಯೇ ಘರ್ಷಣೆ ಇಲ್ಲದಾಗ ಅಲ್ಲಿಯೇ ಅಡಗುತ್ತದೆ.
ಹಾಗೇಯೇ ಗುರು ಲಿಂಗ ಜಂಗಮ ಮತ್ತು ಭಕ್ತರ ತಂಟೆಗೆ ಬಂದರೆ;
ಬಸವ ಪ್ರಿಯ ರೇವಣಸಿದ್ದೇಶ್ವರ ಅಗ್ನಿಯ ಜಾಗದಲ್ಲಿ ಬಂದುನಿಲ್ಲುವನು ನೋಡಾ.

ರಚಣೆ: RV Goudar
ಕೃಪೆ: ಎಲ್ಲ ಶರಣರು
Mobil: 7892256063

- Siddugouda

27 Jan 2020, 11:23 am
Download App from Playstore: