ಏರಿಮೇಲೆ ಏರಿ ಕುಳಿತೆ ನೀನು.

ಅಲೆಗ್ಝಾಂಡರ ಜಗತ್ತೆ ಗೆದ್ದುಬಿಡುವೆ ಎಂದು ಹೊರಟಿದ್ದ ;
ಆದರೆ ಹಾದಿ ಬೀದಿ ಯಲ್ಲಿ ಬಿದ್ದು ಹೆಣವಾಗಿದ್ದ.
ಕೋಟೆ ಕೊತ್ತಲು ಮಹಲು ಅರಮನೆಗಳ ಕಟ್ಟಿ
ಹಾಡು, ನೃತ್ಯ, ವಾದ್ಯ, ತಾಳ-ಮೇಳ, ಬಡಸಿ; ಹೊನ್ನು-ಹೆಣ್ಣು - ಮಣ್ಣು ಗಳ ಮೈ ಕುಣಿಸಿ,
ಏರಿ ಮೇಲೆ ಏರಿ ಕುಳಿತೇ ನೀನು.
ಗುರು ಬಸವ ಪ್ರಿಯ ರೇವಣಸಿದ್ದೇಶ್ವರ ಕೈ ಹಿಡಿದು ಕರೆದಾಗ,
ಕೈ ಝಾಡಿಸಿ ಹೋದ ಮರುಳೆ ನೀ ಹಳೆ ಮರುಳೆ.

ರಚಣೆ: ಆರ್ ವಿ ಗೌಡರ
ಕೃಪೆ: ಎಲ್ಲ ಶರಣರು
Mobil: 7892256063

- Siddugouda

27 Jan 2020, 07:11 pm
Download App from Playstore: