ಮನಸಿನ ಮಾತು

ಅಂದದ ಭೂಮಿಯ ಮೇಲೆ
ಸುಂದರ ಚಿತ್ರ ಬರೆದು
ಬಣ್ಣಿಸಲೆಂದು ಬಂದಿರುವೆ
ಈ ಸೌಂದರ್ಯವನ್ನು
ಇನ್ನೇನು ಹೆಚ್ಚು ಹೇಳುವುದು
ಭೂವಿಗೀಳಿದ ಚಿತಾರ ನಿನ್ನು
ಇಂತೀ
ಭರತ್ ಕುಮಾರ್ ಆರ್ ಬಿ

- bharath kumar r

02 Feb 2020, 08:23 pm
Download App from Playstore: