ಮನಸಿನ ಮಾತು
ಅಂದದ ಭೂಮಿಯ ಮೇಲೆ
ಸುಂದರ ಚಿತ್ರ ಬರೆದು
ಬಣ್ಣಿಸಲೆಂದು ಬಂದಿರುವೆ
ಈ ಸೌಂದರ್ಯವನ್ನು
ಇನ್ನೇನು ಹೆಚ್ಚು ಹೇಳುವುದು
ಭೂವಿಗೀಳಿದ ಚಿತಾರ ನಿನ್ನು
ಇಂತೀ
ಭರತ್ ಕುಮಾರ್ ಆರ್ ಬಿ
- bharath kumar r
02 Feb 2020, 08:23 pm
Download
App from Playstore: