"ಶೋಧ"

ಬದುಕಬೇಕೆಂಬ ಮಾನವ
ಆಸೆಗೆಕೆ ಮಾಡುವೆ ಸಜೀವ ಸಮಾದಿ !
ಹೋರಾಡಲು ಬಿಡು ಜೀವನದ ಕಣಕ್ಕೆ
ಹೋರಾಡಲಿ ಬಡಿದಾಡಲಿ
ಬದುಕಿನಾಳವ ತಿಳಿಯಲಿ
ಕಾಲ ಅನುಭವಗಳ ತಿಳಿದು
ಬದುಕಿನ ನಗ್ನತೆಯನ್ನರಿತು
ಅನುಭವ ಶಿಲ್ಪಿಯಾಗಲಿ !!

-ಕಿದ್ವಾಯಿ ರಾಜಶೇಖರ್.

- Raj Raj

12 Feb 2020, 07:25 pm
Download App from Playstore: