ಅಂಗವೆಲ್ಲ ನಷ್ಟವಾಗುವ ಮುನ್ನ

ಕಣ್ಣುಗಳು ಹಿಂಗಿವ ಮುನ್ನ
ಬೆನ್ನು ಬಾಗಿವ ಮುನ್ನ
ಕೈ ಕಾಲು ಬಿದ್ದು ಹೋಗುವ ಮುನ್ನ
ನೆನಪು ಅರುವು ಮರೆವು ಹಿಡಿವ ಮುನ್ನ
ಚರ್ಮ ಸುಕ್ಕುಗಟ್ಟಿವ ಮುನ್ನ
ಅಂಗವೆಲ್ಲ ನಷ್ಟವಾಗಿ ಅಂತ್ಯದೆಡೆಗೆ ಸಾಗುವ ಮುನ್ನ
ಒಮ್ಮೆಯಾದರೂ ನೆನೆ
ಗುರು ಬಸವ ಪ್ರಿಯ ರೇವಣಸಿದ್ದೇಶ್ವರರನ್ನ, ಅವರೊಬ್ಬರೇ ಮುಕ್ತಿಯ ದಾರಿ ತೋರಿಸುವರು ನೋಡಾ!.

ಕೃಪೆ:ಎಲ್ಲ ಶರಣರು.

- Siddugouda

13 Feb 2020, 01:38 pm
Download App from Playstore: