2. ಹಿತ ವಚನಗಳು.

ತನ್ನ ಕರ್ತವ್ಯದಲ್ಲಿ / ತಾ ನಿಷ್ಠ ವಂತನಾಗಿರದೆ
ನಿಷ್ಟವಂತರ ಕಂಡು ಕರುಬಿದರೇನು ಫಲ /
ಶ್ರೀ ಷಡಕ್ಷರದೇವ //

ಊರೂರು ತಿರುಗಿ /ದೇವರ ದರ್ಶನ ಮಾಡಿದರೇನು ಫಲ
ಹೆತ್ತವರ ಕೃಪಶೀರ್ವಾದವಿಲ್ಲದ ದುರುಳಗೆ /
ಬಂದಿತೆ ಪುಣ್ಯ ಶ್ರೀ ಷಡಕ್ಷರದೇವ //

- Raj Raj

22 Feb 2020, 11:14 am
Download App from Playstore: