ಚಿಂತೆಗಳು
ಮನಸ್ಸು ಸ್ವಚ್ಚಗೊಳಿಸಿ
ನಿರೆರೆಯದಿದ್ದರೂ
ಮನದಾಳದಲಿ ಇಳಿದ ಬೇರುಗಳ
ಕಿತ್ತು ಎಸೆದು ಬಿಟ್ಟರು
ಮತ್ತೆ ಬೇರು ಬಿಡುವ ಬಿಳಲುಗಳು.
ಕಿದ್ವಾಯಿರಾಜಶೇಖರ್.
- Raj Raj
12 Mar 2020, 08:08 pm
Download
App from Playstore: