ಚಿಂತೆಗಳು

ಮನಸ್ಸು ಸ್ವಚ್ಚಗೊಳಿಸಿ
ನಿರೆರೆಯದಿದ್ದರೂ
ಮನದಾಳದಲಿ ಇಳಿದ ಬೇರುಗಳ
ಕಿತ್ತು ಎಸೆದು ಬಿಟ್ಟರು
ಮತ್ತೆ ಬೇರು ಬಿಡುವ ಬಿಳಲುಗಳು.

ಕಿದ್ವಾಯಿರಾಜಶೇಖರ್.

- Raj Raj

12 Mar 2020, 08:08 pm
Download App from Playstore: