ಬರೆಯಲು ಬಂದ ಕವನ

ಬರೆಯಲು ಮನಸಾಯಿತು
ಒಂದು ಕವನ
ಅದಕ್ಕೆ ಹೊದೆನ ಏಕಾಂತದ ವನ....
ಆಗಲೇ ಜೋರಾಗಿ ಬಿಸಿತು ಪವನ
ಪುಳಕ ಗೊಂಡಿತು ನನ್ನ ತನುಮನ
ಮರೆತೇ ಹೋಯಿತು
ನಾ... ಬರೆಯಲು ಬಂದ ಕವನ..
ಅದಕ್ಕೆ ಆಯಿತು ನನ್ನ ಮನ ಮೌನ....ದೇವ್

- ದೇವು,,,,,,ಕನ್ನಡಿಗ

15 Mar 2020, 09:11 pm
Download App from Playstore: